text stringlengths 0 61.5k |
|---|
ರವಿಶಂಕರ್ ಪ್ರಸಾದ್ ಅವರು ಮಾಧ್ಯಮ ಸಮಿತಿಯನ್ನು, ಪ್ರಕಾಶ್ ಜಾವ್ಡೇಕರ್ ಅವರು ಪ್ರಗತಿಪರರ ಸಭೆ ಏರ್ಪಡಿಸುವ ತಂಡದ ನೇತೃತ್ವವಹಿಸಲಿದ್ದಾರೆ. |
ಈ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಶತಪ್ರಯತ್ನವನ್ನು ಬಿಜೆಪಿ ಆರಂಭಿಸಿದೆ. |
'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್ | 'Apoorva' character is 61, but i look younger says Actor Ravichandran - Kannada Filmibeat |
'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್ |
| Updated: Monday, May 23, 2016, 11:23 [IST] |
'ಕನಸುಗಾರ' ರವಿಚಂದ್ರನ್ ಅವರ ಕನಸಿನ ಕೂಸು 'ಅಪೂರ್ವ' ಸಿನಿಮಾ ಸೆನ್ಸಾರ್ ಆಗಿ ಬಿಡುಗಡೆಗೆ ಸಜ್ಜಾಗಿ ನಿಂತಿದ್ದು, ಈ ವಾರ (ಶುಕ್ರವಾರ, ಮೇ 27) ಬೆಂಗಳೂರಿನ 'ಕಪಾಲಿ' ಚಿತ್ರಮಂದಿರ ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ. |
ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟನೆಯ ವಿಷಯಕ್ಕೆ ಬಂದರೆ ಇನ್ನೂ ಚಿರಯುವಕನಂತೆ ಕಾಣುತ್ತಾರೆ. 61 ವರ್ಷದ ಮುದುಕ ಮತ್ತು 19 ವರ್ಷದ ಯುವತಿಯ ಕಥೆಯಾಧರಿತ 'ಅಪೂರ್ವ' ಚಿತ್ರವನ್ನು ಪೂರ್ತಿಗೊಳಿಸಲು ರವಿಚಂದ್ರನ್ ಅವರಿಗೆ ಬರೋಬ್ಬರಿ 30 ತಿಂಗಳು ಹಿಡಿಯಿತಂತೆ.[ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ] |
ಅಂದಹಾಗೆ ತುಂಬಾ ದಿನಗಳ ನಂತರ 'ಅಪೂರ್ವ' ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬಹಳ ಸಂತಸ ನೀಡಿದ ಸಿನಿಮಾ ಆಗಿದೆ. ಹಾಗೂ ಈ ಚಿತ್ರದಲ್ಲಿ ನಾನು 61 ವರ್ಷದವನಾದರೂ ಇನ್ನೂ ಸಣ್ಣ ಯುವಕನಂತೆ ಕಾಣಿಸುತ್ತೇನೆ ಎನ್ನುತ್ತಾರೆ ರವಿಮಾಮ. |
'ಅಪೂರ್ವ' ಸಿನಿಮಾ ಅನುಭವದ ಮತ್ತು ಮುಗ್ದತೆಯ ಕಥೆ. ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆಯಲಾಗಿದೆ'.[ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ] |
'ಇಲ್ಲಿ ಪುರುಷ, ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಆಗಷ್ಟೇ ಹೊರ ಜಗತ್ತಿಗೆ ಕಾಲಿಡುತ್ತಿದ್ದಾಳೆ, ಇವರಿಬ್ಬರು ಒಟ್ಟಿಗೆ ಹೊರ ಜಗತ್ತಿಗೆ ಕಾಲಿಟ್ಟು, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಅನ್ನೋದೇ ಇಡೀ 'ಅಪೂರ್ವ' ಚಿತ್ರದ ಕಥೆ' ಮತ್ತು ಇಬ್ಬರ ನಡುವಿನ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸ... |
'ಇದು ಹೊಸ ಪ್ರಕಾರದ ಸಿನಿಮಾ ಎಂದಿರುವ ರವಿಚಂದ್ರನ್ ಅವರು, ಈ ಚಿತ್ರದಲ್ಲಿ ಡ್ಯುಯೆಟ್ ಹಾಡು ಮತ್ತು ಹಾಸ್ಯ ದೃಶ್ಯಗಳನ್ನು ನಿರೀಕ್ಷಿಸಬೇಡಿ' ಎಂಬ ಎಚ್ಚರಿಕೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. |
Read more about: ravichandran sudeep release sandalwood ರವಿಚಂದ್ರನ್ ಸುದೀಪ್ ಬಿಡುಗಡೆ ಸ್ಯಾಂಡಲ್ ವುಡ್ |
Kannada Actor Ravichandran's Kannada Movie 'Apoorva' which will release this week (May 27th, Friday). Actress Apoorva' in the lead role. |
ಮಧ್ಯಾಹ್ನ ಮೂರು ಗಂಟೆ!! ಬಾಗ – ೨ | ಥಿಂಕ್ ರೈಟ್ |
ಮಧ್ಯಾಹ್ನ ಮೂರು ಗಂಟೆ!! ಬಾಗ – ೨ |
October 22, 2020 / ಥಿಂಕ್ ರೈಟ್ |
ಆಗಲೇ ಪವಿತ್ರ ಮತ್ತು ಮಗುವಿನ ಕೊಲೆ ನಡೆದು ಎರಡು ದಿನಗಳಾಗಿತ್ತು. ಎಸ್ಐ ಕ್ರಾಂತಿಯವರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಡು ಹಗಲಲ್ಲೇ ಕೊಲೆ ನಡೆದಿದ್ದರಿಂದ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿ ಜನರು ಭಯಬೀತರಾಗಿದ್ದರು. ಊಹಾಪೋಹಗಳು ಒಬ್ಬರಿಂದ ಒಬ್ಬರಿಗೆ ಹರಡಿ, ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದ್ದವು. ಎಸ್ಐ ಕ್ರಾಂತಿಯವರಿಗೆ ಅವರ ಮೇಲಿನ ಅಧಿಕಾರಿಗಳಿಂದ ಒತ್ತಡ ಜ... |
ಹೊರಗಡೆಯಿಂದ ಅವರ ಸಹಾಯಕ ಬಂದು " ರಘು ಬಂದಿದ್ದಾರೆ, ನಿಮ್ಮನು ಭೇಟಿ ಮಾಡಬೇಕಂತೆ, ತುಂಬ ಮುಖ್ಯವಾದ ವಿಷ್ಯ ಹೇಳಬೇಕಂತೆ" ಎಂದು ಹೇಳಿದ. ಎಸ್ಐ ಕ್ರಾಂತಿ " ಆಯಿತು, ಒಳಗೆ ಕಳುಹಿಸು " ಎಂದು ಹೇಳಿ ಮೇಜಿನ ಮೇಲೆ ಜೋಡಿಸಿದ್ದ ಎಲ್ಲ ವರದಿಗಳನ್ನು ಒಳಗಡೆ ಇಟ್ಟರು. ಒಳಗಡೆ ಬಂದ ರಘು " ಸರ್, ನಮ್ಮ ಮನೇಲಿ ಕಳ್ಳತನ ಕೂಡ ಆಗಿದೆ, ನಮ್ಮ ಬೀರುವಿನಲ್ಲಿ ಇಟ್ಟಿದ್ದ ನಂಬರ್ ಲಾಕಿಂಗ್ ಇರುವ ಒಂದು ಲಾಕರ ಇದೆ, ಅ... |
ಅಷ್ಟೋತ್ತಿಗೆ ರಘುವಿನ ಕಾಲ್ ಡೀಟೇಲ್ಸ್ ಎಲ್ಲ ತೆಗೆದುಕೊಂಡು ಪೊಲೀಸ್ ಪೇದೆ ಒಳಗಡೆ ಬಂದ. ಆ ಕಾಲ್ ಡೀಟೇಲ್ಸ್ ಪ್ರಕಾರ ರಘು ಮಧ್ಯಾಹ್ನ ಅವನ ಪ್ರೇಯಸಿ ಮನೆಯಲ್ಲಿಯೇ ಇರುವುದನ್ನು ತೋರಿಸುತ್ತಿತ್ತು. ಎಸ್ಐ ಕ್ರಾಂತಿಯವರಿಗೆ ಆದರೂ ರಘುವಿನ ಮೇಲಿದ್ದ ಅನುಮಾನ ಇನ್ನು ಜಾಸ್ತಿ ಆಯಿತು, ಅವನ ಪ್ರೇಯಸಿ ಮನೆಯಲ್ಲಿಯೇ ಮೊಬೈಲ್ ಇಟ್ಟು ಬಂದು ಕೊಲೆ ಮಾಡಿ ಯಾಕೆ ವಾಪಸು ಹೋಗಿರಬಾರದು ಎಂದು ಅನಿಸಿತು. ಆದರೆ ಅವನ... |
ಸಂಜೆಯ ವೇಳೆಗೆ ಎಸ್ಐ ಕ್ರಾಂತಿಯವರ ಸಹಾಯಕ ಬಂದು ಪವಿತ್ರಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ. ಆ ಮಾಹಿತಿಯ ಪ್ರಕಾರ ಪವಿತ್ರಳ ತಂದೆ ತಾಯಿ ಇಬ್ಬರು ಅದೇ ಊರಿನಲ್ಲಿ ಪವಿತ್ರಳ ಅಣ್ಣನ ಜೊತೆಯಲ್ಲಿ ಇದ್ದರು. ಪವಿತ್ರಳ ಅಣ್ಣ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ರಘು ರಿಯಲ್ ಎಸ್ಟೇಟ್ ಬಿಸಿನೆಸ್ ಅಲ್ಲಿ ತುಂಬ ಹಣ ಮಾಡಿ ಒಳ್ಳೆ ಸ್ಥಿತಿವಂತನಾಗಿದ್ದರಿಂದ ಅವನಿಗೆ ಪವಿತ್ರಾಳನ್ನು ಮದ... |
ಎಸ್ಐ ಕ್ರಾಂತಿಯವರ ಅನುಮಾನದ ವೃತ್ತದೊಳಗೆ ರಘು, ಅನಾಮಿಕ ಗಂಡಸು ಮತ್ತು ಹೆಂಗಸು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಪೇದೆ ಬಂದು ಅವರ ಮನೆ ಹಾಗು ಸುತ್ತಮುತ್ತ ಎಲ್ಲೂ ಸಿಸಿ ಕ್ಯಾಮೆರಾ ಇಲ್ಲ ಎಂದು ಹೇಳಿದ. ಎಸ್ಐ ಕ್ರಾಂತಿಯವರಿಗೆ ಆ ಅನಾಮಿಕ ಗಂಡಸು ಮತ್ತು ಹೆಂಗಸು ಯಾರು ಅಂತ ಕಂಡುಹಿಡಿಯುವುದಕ್ಕೆ ಇದ್ದ ಒಂದು ದಾರಿಯು ಇಲ್ಲದಾಯಿತು. ಎಸ್ಐ ಕ್ರಾಂತಿ ಅವರು ರಘು ಕೊಟ್ಟು ಹೋದ ಒಡವೆಗಳ ಮಾಹಿತಿ ಅನ್ನು ... |
ಒಂದೊಂದೇ ಮಾಹಿತಿಯನ್ನು ಕೂಲಂಕುಷವಾಗಿ ನೋಡುತ್ತಾ ಇದ್ದಾಗ ಅವರಿಗೆ ಒಂದು ವಿಷ್ಯದ ಬಗ್ಗೆ ಗಮನ ಸೆಳೆಯಿತು. ಚಾಕು ಮೇಲೆ ಇದ್ದ ಬೆರಳಚ್ಚು ಹಾಗು ರಘುವಿನ ಔಟ್ ಹೌಸಿನ ಹೊರಗಡೆ ಬಾಗಿಲ ಬೀಗದ ಮೇಲಿನ ಬೆರಳಚ್ಚು ಒಂದೇ ಆಗಿತ್ತು. ಎಸ್ಐ ಕ್ರಾಂತಿ ಅವರಿಗೆ ಕೊಲೆಯ ರಹಸ್ಯ ಬಿಡಿಸಿದೆ ಅಂತ ಅನಿಸತೊಡಗಿತು. ಕೂಡಲೇ ತಮ್ಮ ಜೀಪಿನಲ್ಲಿ ಅವರ ಸಹಾಯಕರನ್ನು ಕರೆದುಕೊಂಡು ರಘುವಿನ ಮನೆ ಕಡೆ ಹೋದರು. ರಘು ಮನೆಯಲ್ಲಿಯ... |
ಠಾಣೆಗೆ ವಾಪಸು ಬರುವಷ್ಟರಲ್ಲಿ ಪವಿತ್ರಳ ಕಾಲ್ ಡೀಟೇಲ್ಸ್ ಬಂದಿತ್ತು. ಅವಳ ಕಾಲ್ ಡೀಟೇಲ್ಸ್ ತೆಗೆದು ಅವಳು ಯಾರು ಯಾರಿಗೆ ಫೋನ್ ಮಾಡುತ್ತಿದ್ದಳು, ಅವಳ ಫೋನ್ನಲ್ಲಿ ಇದ್ದ ಯಾವ ನಂಬರ್ ಕೊಲೆ ನಡೆದ ದಿವಸ ರಘುವಿನ ಮನೆಯ ಹತ್ತಿರ ಆಕ್ಟಿವ್ ಆಗಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳಿದರು. ಎಸ್ಐ ಕ್ರಾಂತಿಯವರಿಗೆ ಕೊಲೆ ಹೇಗೆ ಮಾಡಿರಬಹುದು ಎಂಬುವುದರ ಬಗ್ಗೆ ಒಂದು ಅಂದಾಜು ಸಿಕ್ಕಿ ಹೋಗಿತ್ತು... |
ಔಟ್ ಹೌಸಿನ ಬಾಗಿಲ ಬೀಗದ ಮೇಲೆ ಇದ್ದ ಬೆರಳಚ್ಚು ಕೊಲೆಗಾರ ಹೇಗೆ ಕೊಲೆ ಮಾಡಿ ಒಳಗಡೆ ಚಿಲಕ ಹಾಕಿ ಹೊರಗಡೆ ಬಂದ ಎಂಬ ಸುಳಿವು ಕೊಟ್ಟಿತ್ತು. |
ಮರುದಿನ ರಘುವಿಗೆ " ಕೊಲೆಗಾರರು ಸಿಕ್ಕಿದ್ದಾರೆ, ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ ಕ್ರಾಂತಿಯವರು ಹೇಳಿ ಕಳಿಸಿದ್ದಾರೆ" ಅಂತ ಪೊಲೀಸ್ ಪೇದೆ ಬಂದು ಹೇಳಿದ. ಕೂಡಲೇ ರಘು ಪೊಲೀಸ್ ಠಾಣೆಗೆ ಹೋಗಿ ಅವರು ಯಾರು ಅಂತ ನೋಡಿ ತಲೆ ತಿರುಗಿದಂತಾಗಿ, ನಂಬಲು ಸಾಧ್ಯವಾಗದೆ ಅಲ್ಲೇ ಕುಸಿದು ಕುಳಿತ. |
ಯಾರವರು ಮದ್ಯಾಹ್ನ ಮೂರು ಗಂಟೆಗೆ ಬಂದು ಕೊಲೆ ಮಾಡಿದ ಕೊಲೆಗಾರರು? ಹೇಗೆ ಕೊಲೆ ಮಾಡಿ, ಒಳಗಡೆಯಿಂದ ಚಿಲುಕ ಹಾಕಿ ಹೊರಗಡೆ ಹೋದರು? ಕೊಲೆ ಮಾಡಿದ ಉದ್ದೇಶವಾದರೂ ಏನು? ಎಸ್ಐ ಕ್ರಾಂತಿಯವರು ಹೇಗೆ ಕೊಲೆಗಾರರನ್ನು ಕಂಡು ಹಿಡಿದರು? |
ಮುಕ್ತಾಯ – ಮುಂದಿನ ಭಾಗದಲ್ಲಿ |
← ಮಧ್ಯಾಹ್ನ ಮೂರು ಗಂಟೆ!! |
ಮಧ್ಯಾಹ್ನ ಮೂರು ಗಂಟೆ!! ಬಾಗ – ೩ → |
4 thoughts on "ಮಧ್ಯಾಹ್ನ ಮೂರು ಗಂಟೆ!! ಬಾಗ – ೨" |
ಬಹಳ ಕುತೂಹಲ ಮೂಡಿಸಿದೆ.. |
ನಿಮ್ಮ ಅನಿಸಿಕೆಗೆ ಧನ್ಯವಾದಗಳು… ನಾಳೆಯ ಬಾಗದಲ್ಲಿ ಮುಗಿಸುತ್ತಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇದು ನನ್ನ ಮೊದಲ ಪ್ರಯತ್ನ. |
'ವಿಜಯನಗರ'ದ ವೀರಪುತ್ರನಾಗೋದು ಯಾರು..? ನನಸಾಗುವುದೇ ಎಂ.ಕೃಷ್ಣಪ್ಪರ ಹ್ಯಾಟ್ರಿಕ್ ಕನಸು..? – EESANJE / ಈ ಸಂಜೆ |
February 21, 2018 February 21, 2018 Sri Raghav #2018 Karnataka Assembly Election, Vijayanagara Constituency |
ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಲ್ಲಿ ವಿಜಯನಗರ ಎಲ್ಲರ ಹುಬ್ಬೇರುವಂತೆ ಮಾಡಿರುವ ಮತ್ತು ಕುತೂಹಲ ಕೆರಳಿಸಿರುವ ಮತ ಕ್ಷೇತ್ರ. ಕಾಂಗ್ರೆಸ್ನ ಭದ್ರಕೋಟೆಯಾಗಿ ಸತತ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳೇ ಇಲ್ಲಿ ಜಯಗಳಿಸಿರುವುದು ಇತಿಹಾಸ. ಅದರಂತೆ 2008ರ ಕ್ಷೇತ್ರ ಪುನರ್ವಿಂಗಡಣೆಯಿಂದ ಬಿನ್ನಿಪೇಟೆ ಹೆಸರು ಮಾಯವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟ ನಂತರ ಕಾಂಗ್ರೆಸ್ನ ಬ... |
ನೇರ ಹಣಾಹಣಿ ನಿರೀಕ್ಷಿತ ಕ್ಷೇತ್ರದಲ್ಲಿ ಈ ಬಾರಿ ಹಲವು ವಿದ್ಯಮಾನಗಳು ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ನಂಬಿಕೆ ಕೂಡ ಇಲ್ಲಿನ ಮತದಾರರಲ್ಲಿದೆ. ಕಳೆದ 30 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿ 2000ನೆ ಸಾಲಿನಲ್ಲಿ ಪ್ರಥಮ ಬಾರಿಗೆ ವಿಧಾನಮಂಡಲ ಅಂಗಳ ಪ್ರವೇಶಿಸಿದ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾಗಿ... |
ಈ ಭಾಗದಲ್ಲಿ ವಿ.ಸೋಮಣ್ಣ ಕೂಡ ಭಾರೀ ಪ್ರಭಾವಿತ ನಾಯಕರಾಗಿದ್ದು, ಇವರೂ ಕೂಡ ಸುಮಾರು 40 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ.ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ವಿ.ಸೋಮಣ್ಣ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ನಂತರ ಅವರ ಪ್ರಾಬಲ್ಯ ಕುಸಿಯಲಾರಂಭಿಸಿತು. ಆದರೂ ಮೇಲ್ಮನೆ ಸದಸ್ಯರಾಗಿ ಸಚಿವರೂ ಆಗಿದ್ದ ಸೋಮಣ್ಣ 2013ರ ನಡೆದ ಚುನಾವಣೆ ಯಲ್... |
ಪ್ರಸ್ತುತ ವಿಜಯನಗರ ಪ್ರತಿಷ್ಠಿತ ಬಡಾವಣೆ ಯಾಗಿದ್ದು, ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಇಲ್ಲಿ ಕುಡಿಯುವ ನೀರು ಹಾಗೂ ಸಂಚಾರ ದಟ್ಟಣೆ ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಸಮಸ್ಯೆ ಕ್ಷೇತ್ರದಲ್ಲಿ ಕಾಣುವುದಿಲ್ಲ. ಹಸಿರು ಉದ್ಯಾನವನಗಳು, ಸುಂದರವಾದ ರಸ್ತೆಗಳು, ಕೆಲ ಕೊಳಗೇರಿ ಪ್ರದೇಶಗಳಲ್ಲೂ ಕೂಡ ಉತ್ತಮ ಸೌಲಭ್ಯಗಳ ಜೊತೆಗೆ ಈಗ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್, ಶುದ... |
ಪ್ರಮುಖವಾಗಿ ಈ ಬಾರಿ ಜೆಡಿಎಸ್ ಕೂಡ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲಿದ್ದು, ಕಳೆದ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ನಿರೀಕ್ಷಿತ ಪೈಪೋಟಿ ನೀಡದ ಜೆಡಿಎಸ್ ಈ ಬಾರಿ ಅಭ್ಯರ್ಥಿ ಯಾರೆಂಬುದನ್ನು ಇನ್ನೂ ಆಯ್ಕೆ ಮಾಡಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಸ್.ಕನ್ಯಾಕುಮಾರಿ ಜೆಡಿಎಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಕ್ಷೇತ್ರದಿಂದ ಸ್ಪರ್ಧಿಸಲು ಜ... |
ಜಾತಿ ಲೆಕ್ಕಾಚಾರ : ಕುರುಬ – 50,000 / ಒಕ್ಕಲಿಗರು – 60,000 / ಲಿಂಗಾಯತ – 45,000 / ಜೈನರು – 15,000 / ಎಸ್ಸಿ/ಎಸ್ಟಿ – 49,000 / ಮುಸ್ಲಿಂ – 23,000 / |
ಮುಖಪುಟಮೆಟ್ರೋ ಬಸ್ |
ಏಳು ವರ್ಷಗಳು ಮತ್ತು ನಾಲ್ಕು ಪ್ಲಾಟ್ಫಾರ್ಮ್ಗಳು, ಈಸ್ಟರ್ನ್ ಎಕ್ಸ್ಪ್ರೆಸ್, ಕ್ಯಾಪಿಟಲ್ ಎಕ್ಸ್ಪ್ರೆಸ್, ಫಾತಿಹ್ ಎಕ್ಸ್ಪ್ರೆಸ್, ಕುರ್ತಲಾನ್ ಎಕ್ಸ್ಪ್ರೆಸ್, ಎಲ್ಲಾ ಪರಿಚಿತ ರೈಲುಗಳು ಹೇದರ್ಪಾಸ ನಿಲ್ದಾಣದಿಂದ ಹಲವು ವರ್ಷಗಳಿಂದ ತೆರಳಿವೆ. ಈ ಸಾಂಪ್ರದಾಯಿಕ ರೈಲ್ವೆಗಳನ್ನು ನಿರ್ವಹಿಸಬಹುದು, ಅವು ಅನಾಟೋಲಿಯಾದ ರೈಲು ಮೂಲಕ [ಇನ್ನಷ್ಟು ...] |
ಐಇಟಿಟಿ ಪ್ರಯಾಣಿಕರನ್ನು ಭೇಟಿ ಮಾಡುತ್ತದೆ ಮತ್ತು ಪರಿಹಾರಗಳನ್ನು ಉತ್ಪಾದಿಸುತ್ತದೆ |
ಪ್ರಯಾಣಿಕರ ಅನುಭವಗಳು ಮತ್ತು ಬೇಡಿಕೆಗಳ ಬಗ್ಗೆ ತಿಳಿಯಲು ಐಇಟಿಟಿ ಆಯೋಜಿಸಿರುವ "ಪ್ರಯಾಣಿಕರ ಸಭೆಗಳು", ಅಧ್ಯಕ್ಷ ಎಕ್ರೆಮ್ ಅಮಾಮೋಲು ಅವರ ಸೂಚನೆಯೊಂದಿಗೆ ಹೆಚ್ಚಿನ ಸಂಖ್ಯೆಯ ಸಭೆಗಳನ್ನು ಮುಂದುವರಿಸಿದೆ. ಇಸ್ತಾಂಬುಲ್ ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ (ಐಎಂಎಂ) ನ ಅಂಗಸಂಸ್ಥೆಗಳಲ್ಲಿ ಒಂದಾದ ಐಇಟಿಟಿ ಜನರಲ್ ಡೈರೆಕ್ಟರೇಟ್ [ಇನ್ನಷ್ಟು ...] |
ಸಾಮರಸ್ಯದ ಕೊರತೆ: ಕಾಮಗಾರಿ ವಿಳಂಬ | Benkiya Bale |
ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ನಡುವೆ ಇರುವ ಸಾಮರಸ್ಯದ ಕೊರತೆಯಿಂದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್ ಬೇಸರ ವ್ಯಕ್ತಪಡಿಸಿದರು. |
ನಗರದ ಬಾರ್ಲೈನ್ ರಸ್ತೆಯಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಪಾಲಿಕೆಯಲ್ಲಿರುವ ನಗರದ ನಕ್ಷೆಯನ್ನು ಅವಲೋಕಿಸಿದ ನಂತರ ಕಾಮಗಾರಿಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದರು. |
ಸಿಸಿ ರಸ್ತೆಯೊಂದನ್ನು ಪರಿಶೀಲಿಸುತ್ತಾ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕ್ರಮ ಸರಿಯಲ್ಲ. ಇದರಿಂದ ಯೋಜನೆಯ ಹಣ ಪೋಲಾಗುತ್ತದೆಯಲ್ಲದೆ ಕಾಮಗಾರಿಯನ್ನು ದೀರ್ಘ ಕಾಲ ಕೈಗೊಳ್ಳುವುದರಿಂದ ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಎಂದು ತಿಳಿಸಿದರು. |
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 82 ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, 4 ರಸ್ತೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಂಡಲ್ಲಿ ಏಜೆನ್ಸಿವಾರು ವೇಳಾ ಪಟ್ಟಿಯನ್ನು ಪ್ರತಿದಿನ ಶಾಸಕರ ಗಮನಕ್ಕೆ ತರಬೇಕು ಎಂದರು. |
ಚಿಲುಮೆ ಸಮುದಾಯ ಭವನದ ಬಳಿ ಚರಂಡಿ ಕಾಮಗಾರಿ ಪರಿಶೀಲಿಸಿದ ಅವರು, ನಿಯಮಾವಳಿ ಪ್ರಕಾರ ನಿಗಧಿತ ಅಳತೆಯಲ್ಲಿಯೇ ಚರಂಡಿ, ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್ ಒಳಗೊಂಡ ರಸ್ತೆಯನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸ್ಮಾರ್ಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಸಂಬಂಧಿಸಿದ ವಾರ್ಡಿನ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ... |
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಪಾಲಿಕೆ ಆಯುಕ್ತ ಭೂಬಾಲನ್, ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಮುಖ್ಯ ಇಂಜಿನಿಯರ್ ಡಾ: ಶಾಂತರಾಜಣ್ಣ, ಮತ್ತಿತರರು ಉಪಸ್ಥಿತರಿದ್ದರು. |
ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್ಡೌನ್ ವಿನಾಯ್ತಿ ಸಿಗುತ್ತಾ..? - ಬಸ್ಗಳು ಓಡಾಡ್ತಾವಾ..? - Every Minute News |
Home News ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್ಡೌನ್ ವಿನಾಯ್ತಿ ಸಿಗುತ್ತಾ..? – ಬಸ್ಗಳು ಓಡಾಡ್ತಾವಾ..? |
ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್ಡೌನ್ ವಿನಾಯ್ತಿ ಸಿಗುತ್ತಾ..? – ಬಸ್ಗಳು ಓಡಾಡ್ತಾವಾ..? |
ಕರ್ನಾಟಕದಲ್ಲಿ ಕೇರಳ ಮಾದರಿಯಲ್ಲೇ ಲಾಕ್ಡೌನ್ನಿಂದ ವಿನಾಯ್ತಿ ಸಿಗುತ್ತಾ..? ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕರ್ನಾಟಕದಲ್ಲಿ ವಿನಾಯ್ತಿ ಘೋಷಿಸಲಾಗಿದೆ. ಆದರೆ ಲಾಕ್ಡೌನ್ ವಿನಾಯ್ತಿ ವಿಷಯದಲ್ಲಿ ಕೇರಳ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. |
ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ವರದಿ ಆಗಿದ್ದು ಕೇರಳದಲ್ಲಿ. ಮೊದಲ ಬಾರಿಗೆ ಲಾಕ್ಡೌನ್ ಸೂತ್ರ ಅನುಸರಿಸಿದ್ದೇ ಕೇರಳ. ಈಗಲೂ ಲಾಕ್ಡೌನ್ ವಿನಾಯ್ತಿಯಲ್ಲೂ ತನ್ನದೇ ಮಾದರಿಯನ್ನು ಕೈಗೊಂಡಿದೆ. ಕೇಂದ್ರ ಮಾರ್ಗಸೂಚಿಯಂತೆ ವ್ಯಾಪ್ತಿಯಲ್ಲೇ ಕೆಲವೊಂದಿಷ್ಟು ರಿಲೀಫ್ ಘೋಷಿಸಿದೆ. |
ಕೊರೋನಾ ಕೇಸ್ ಆಧರಿಸಿ ಕೇರಳದಲ್ಲಿ ಜಿಲ್ಲೆಗಳನ್ನು ಮೂರರ ಬದಲಾಗಿ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. 1) ಕೆಂಪು ವಲಯ 2) ಕಿತ್ತಳೆ (A) ವಲಯ 3) ಕಿತ್ತಳೆ (B) ವಲಯ 4) ಹಸಿರು ವಲಯ |
ಕೆಂಪು ವಲಯ: ಕಾಸರಗೋಡು, ಕಣ್ಣೂರು, ಕೊಯಿಕ್ಕೋಡ್ ಮತ್ತು ಮಲಪ್ಪುರಂ. ಈ ನಾಲ್ಕು ಜಿಲ್ಲೆಗಳಲ್ಲಿ ಮೇ 3ರವರೆಗೆ ಲಾಕ್ಡೌನ್ ಬಿಗಿ ಆಗಿರಲಿದೆ. ಕೇವಲ ಅವಶ್ಯಕ ಸಾಮಗ್ರಿಗಳ ವಾಹನಗಳ ಓಡಾಟಕ್ಕಷ್ಟೇ ಅವಕಾಶ ಇರುತ್ತದೆ. |
ಆರೆಂಜ್ A ವಲಯ : ಈ ವಲಯದಲ್ಲಿ ಬರುವ ಜಿಲ್ಲೆಗಳು ಪತನಂತಿಟ್ಟಂ, ಎರ್ನಾಕುಲಂ ಮತ್ತು ಕೊಲ್ಲಂ. ಏಪ್ರಿಲ್ ೨೪ರವರೆಗೆ ಲಾಕ್ಡೌನ್ ಈ ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಏಪ್ರಿಲ್ 24ರ ಲಾಕ್ಡೌನ್ನಿಂದ ಕೊಂಚ ವಿನಾಯ್ತಿಯನ್ನು ನೀಡಲಾಗುತ್ತದೆ. |
ಆರೆಂಜ್ B ವಲಯ: ಅಲಪ್ಪುಜ, ತ್ರಿಶೂರ್, ಪಾಲಕ್ಕಾಡ್, ತಿರುವಂನತಪುರಂ ಮತ್ತು ವಯನಾಡ್. ಏಪ್ರಿಲ್ 20ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್ಡೌನ್ನಿಂದ ಭಾಗಶಃ ವಿನಾಯ್ತಿ ಸಿಗಲಿದೆ. |
ಹಸಿರು ವಲಯ: ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳು. ಏಪ್ರಿಲ್ 20ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್ಡೌನ್ಗೆ ವಿನಾಯ್ತಿ ಸಿಗಲಿದೆ. |
ಲಾಕ್ಡೌನ್ ವಿನಾಯ್ತಿ ಘೋಷಿಸಿರುವ ಜಿಲ್ಲೆಗಳಲ್ಲಿ ಈ ಎಲ್ಲಾ ಸೇವೆಗಳು ಲಭ್ಯವಿರಲಿವೆ: |
ವಾಹನಗಳ ಓಡಾಟ: |
ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಸಸಂಖ್ಯೆಯೊಂದಿಗೆ ಕೊನೆಯಾಗುವ ವಾಹನಗಳ ಓಡಾಟಕ್ಕೆ ಅವಕಾಶ ಇರಲಿದೆ. |
ಮಂಗಳವಾರ, ಗುರುವಾರ ಮತ್ತು ಶುಕ್ರವಾರ: ಸಮ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ, |
(ದೆಹಲಿಯಲ್ಲಿ ಜಾರಿ ಆದ ಸಮ-ಬೆಸ ಸೂತ್ರದಂತೆ – ಆ ನಿರ್ಬಂಧ ಅವಶ್ಯಕ ಸೇವೆಗಳ ಓಡಾಟಕ್ಕೆ ಅನ್ವಯಿಸಲ್ಲ) |
ಬಸ್ಗಳ ಓಡಾಟ: |
ವಿನಾಯ್ತಿ ಇರುವ ಜಿಲ್ಲೆಗಳಲ್ಲಿ 50 ರಿಂದ 60 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಬಸ್ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಬಸ್ಗೆ ಹತ್ತುವ ಮೊದಲು ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು. ಬಸ್ನಲ್ಲಿ ಪ್ರಯಾಣಿಕರು ನಿಂತುಕೊಂಡು ಹೋಗುವಂತಿಲ್ಲ. ಮೂರು ಸೀಟ್ಗಳ ನಡುವೆ ಮಧ್ಯದ ಸೀಟ್ನ್ನು ಖಾಲಿ ಬಿಡಬೇಕು. ಎರಡೂ ಸೀಟುಗಳ ಸಾಲಿನಲ್ಲಿ ಒಬ್ಬರಷ್ಟೇ ಕೂರಲು ಅ... |
- ವಿಜಯ ಕರ್ನಾಟಕ » ಸಂಪಾದಕೀಯ » ಇಂದಿನ ಅಂಕಣಗಳು » ಉತ್ತರ ಕೊರಿಯಾ ಬೆದರಿಕೆ ಹೊಸದಲ್ಲ ಆದರೆ...Jan 29, 2013, 03.42 AM ISTShareTweetShareTweetಫೋಟೋ ಶೇರ್ ಮಾಡಿಭದ್ರತಾ ಮಂಡಳಿ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಲು ನಿರ್ಧರಿಸಿದರೆ ಬಹುಶಃ ಯುದ್ಧ ಅನಿವಾರ್ಯವಾಗಬಹುದು ಎನ್ನುವುದು ಉತ್ತರ ಕೊರಿಯಾದ ಬೆದರಿಕೆ. ಭದ್ರತಾ ಮಂಡಳಿಯಲ್ಲಿ ಈ ಸಂಬಂಧವಾದ ನಿರ್ಣಯ ಚರ್ಚೆಗೆ ಬಂದಾಗ ಅದನ್ನು... |
ಏನು ತಿಂದೆ?ಜನಮುಖಿ ತಂತ್ರಲೋಕ: ಕಪ್ಪೆಗಳ ವಿನಾಶ ತಡೆಯುವುದರಲ್ಲೇ ನಮ್ಮ ಕ್ಷೇಮವಿದೆರಾಹುಲ್ಗಿಂತ ಸೋನಿಯಾಗೇ ಮನ್ನಣೆ: ಪವಾರ್ಕತ್ತಲಿನ ಜಿಜ್ಞಾಸೆಸಂಪಾದಕೀಯ: ಪರ್ಯಾಯ ಮಾರ್ಗವೇ ಸೂಕ್ತ ಇಂದಿನ ಅಂಕಣಗಳು ಮತ್ತಷ್ಟು |
ಜನಮುಖಿ ತಂತ್ರಲೋಕ: ಕಪ್ಪೆಗಳ ವಿನಾಶ ತಡೆಯುವುದರಲ್ಲೇ ನಮ್ಮ ಕ್ಷೇಮವಿದೆರಾಹುಲ್ಗಿಂತ ಸೋನಿಯಾಗೇ ಮನ್ನಣೆ: ಪವಾರ್ವರ್ತಮಾನ: ನಮಗೆ ಬೇಕು ಶೋಷಣೆ ಮುಕ್ತ ಸಮತೆಯ ಭಾರತಜೀನ್ಸ್ ಟಾಕ್: ಗಂಡುಬೀರಿಯಲ್ಲ ನಾ ಹಿಂದಿನಂತೆ ಇಲ್ಲ, ರಾಜ ಮುದ್ದು ರಾಜ...ನೆಲದ ನಂಟು: ತಲ್ಲಣಿಸದಿರು ಕಂಡ್ಯ ತಾಳು ಮನವೇ !?ಸುದ್ದಿಗಳ ಮೇಲೊಂದು ನೋಟದೇಶ-ವಿದೇಶ ಕರ್ನಾಟಕ ನಿಮ್ಮ ಜಿಲ್ಲೆ ಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ... |
ಗಣೇಶ ಉತ್ಸವಕ್ಕೆ ಅಡ್ಡಿ ಇಲ್ಲ: ವಿದ್ಯಾಸಾಗರ | Prajavani |
ಗಣೇಶ ಉತ್ಸವಕ್ಕೆ ಅಡ್ಡಿ ಇಲ್ಲ: ವಿದ್ಯಾಸಾಗರ |
Published: 05 ಸೆಪ್ಟೆಂಬರ್ 2013, 12:49 IST |
Updated: 05 ಸೆಪ್ಟೆಂಬರ್ 2013, 12:52 IST |
ಬಾಗಲಕೋಟೆ: `ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಯಾರದೂ ಅಡ್ಡಿಯಿಲ್ಲ, ಆದರೆ, ಆಚರಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಆಗದಂತೆ ಎಚ್ಚರವಹಿಸಬೇಕು, ಧ್ವನಿವರ್ಧಕವನ್ನು ನಿಯಮಿತವಾಗಿ ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಬಳಸಬೇಕು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಹೇಳಿದರು. |
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಗಜಾನನ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. |
`ಆಚರಣೆ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿದರೆ, ಅಹಿತಕರ ಘಟನೆಗಳು ನಡೆದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಕೆ ನೀಡಿದರು. |
`ಅಬ್ಬರದ ಧ್ವನಿವರ್ಧಕ ಹಾಕಿಕೊಂಡು ಅಶ್ಲೀಲವಾಗಿ ನೃತ್ಯ ಮಾಡುವುದು, ರಸ್ತೆ ನಡುವೆ ಪೆಂಡಾಲ್ ಹಾಕುವುದಾಗಲಿ, ರಸ್ತೆ ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ' ಎಂದರು. |
ಜಿಲ್ಲಾಧಿಕಾರಿ ಮನೋಜ್ ಜೈನ್, ಗಣೇಶ ಉತ್ಸವವನ್ನು ಶಾಂತಿ, ಸೌಹಾರ್ದದಿಂದ ಆಚರಿಸುವಂತೆ ಗಣೇಶ ಉತ್ಸವ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ತಿಳಿಸಿದರು. |
`ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಗೆ ಅನುಕೂಲವಾಗಿಸಲು ಏಕಗವಾಕ್ಷಿಯಡಿ ಹೆಸ್ಕಾಂ, ನಗರಸಭೆ, ಪೊಲೀಸ್ ಇಲಾಖೆಯಿಂದ ಅನುಮತಿ ಒದಗಿಸಿಕೊಡಲಾಗುವುದು' ಎಂದರು. |
`ಗಣೇಶನ ವಿಸರ್ಜನೆಗೆ ಮಹಾರುದ್ರಪ್ಪನ ಹಳ್ಳ ಮತ್ತು ಸಿಮೆಂಟ್ ಕ್ವಾರಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಸರ್ಜನೆಗೆ ನಗರದ ವಿವಿಧೆಡೆ 14 ಬಾವಿಗಳನ್ನು ಗುರುತಿಸಲಾಗಿದೆ' ಎಂದರು. |
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರಗೌಡ, ಉಪ ವಿಭಾಗಾಧಿಕಾರಿ ವಣಿಕ್ಯಾಳ, ತಹಶೀಲ್ದಾರ್ ಸಿ.ಎಚ್.ಪಾಟೀಲ, ಸಿಪಿಐ ಅನಿಲ ಭೂಮರೆಡ್ಡಿ, ನಗರಸಭೆ ಸದಸ್ಯ ರಾಜೇಂದ್ರ ಬಳೂಲಮಠ, ಗೀತಾ ಪತ್ತೇಪೂರ, ಗೋವಿಂದ ಬಳ್ಳಾರಿ, ಅಶೋಕ ಲಿಂಬಾವಳಿ, ನಾಗರಾಜ ಹದ್ಲಿ, ಶಿವಕುಮಾರ ಮೇಲ್ನಾಡ, ಸಂಜೀವ ವಾಡಕರ, ಎ.ಎ.ದಂಡಿಯಾ, ರಝಾಕ್ ಹಳ್ಳೂರ, ಬಸವರಾಜ ಯಂಕಂಚಿ, ಅಶೋಕ ಮುತ್ತಿನಮಠ ಸೇರಿದಂತೆ ವಿವಿಧ ಮಂಡಳಿಯ ಅಧ್ಯಕ್ಷರ... |
ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ? | ಸಂಪದ |
ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ? |
By addoor on Thu, 12/31/2020 - 21:55 |
ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು. |
ಜನವರಿ ೨೦೨೦ರ ಆರಂಭದಲ್ಲೇ ಚೀನಾದ ವುಹಾನ್ ಪ್ರ್ಯಾಂತ್ಯದಲ್ಲಿ ಶುರುವಾದ ಅದರ ಆಕ್ರಮಣ ಇದೀಗ ಇಡೀ ಜಗತ್ತಿಗೆ ವ್ಯಾಪಿಸಿದೆ. ವರುಷದ ಕೊನೇ ದಿನ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ ೮.೩೩ ಕೋಟಿ, ಸಾವಿನ ಸಂಖ್ಯೆ ೧೮.೧೬ ಲಕ್ಷ ದಾಟಿದೆ! |
ಈ ವೈರಸ್ ಮನುಷ್ಯ ನಿರ್ಮಿತ ಭೇದಭಾವಗಳನ್ನೆಲ್ಲ ತೊಡೆದು ಹಾಕಿದೆ: ಶ್ರೀಮಂತರು, ಬಡವರು; ಪ್ರಭಾವಿಗಳು, ಅಸಹಾಯಕರು; ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ; ಭಾರತದವರು, ಚೀನದವರು, ಇಟೆಲಿಯವರು, ಇರಾನಿನವರು; ಕಪ್ಪು, ಕಂದು, ಬಿಳಿ ಮೈಬಣ್ಣದವರು; ಏಷ್ಯಾದವರು, ಆಫ್ರಿಕದವರು, ಅಮೆರಿಕದವರು, ಯುರೋಪಿನವರು - ಇಂತಹ ವ್ಯತ್ಯಾಸಗಳನ್ನು ಕಡೆಗಣಿಸಿ, ಅದು ಎಲ್ಲರನ್ನೂ ಬಗ್ಗು ಬಡಿಯುತ್ತಿದೆ. |
ಬ್ರಿಟನಿನ ಪ್ರಧಾನಿಗೂ, ಆರೋಗ್ಯ ಮಂತ್ರಿಗೂ, ರಾಜಕುಮಾರನಿಗೂ ವೈರಸ್ ಸೋಂಕು ತಗಲಿದೆ. ಸ್ಪೇಯ್ನಿನ ರಾಜಕುಮಾರಿ ವೈರಸ್ ಧಾಳಿಗೆ ಬಲಿ. "ಜಗತ್ತಿನ ಬಲಿಷ್ಠ ದೇಶ"ವೆಂದು ಬೀಗುತ್ತಿದ್ದ ಯುಎಸ್ಎ ದೇಶದಲ್ಲಿ ವರ್ಷಾಂತ್ಯದಲ್ಲಿ ಸೋಂಕಿತರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ (ಎರಡು ಕೋಟಿ ದಾಟಿದೆ), ಅಲ್ಲಿ ವೈರಸಿಗೆ ಬಲಿಯಾದವರೂ ಅತ್ಯಧಿಕ (೩,೫೧,೧೨೭). |
ಈ ಭೂಮಿಯನ್ನು ಅಭಿವೃದ್ಧಿ ಪಡಿಸಿದವರು ನಾವು ಎಂದು ಅಹಂಕಾರದಿಂದಿದ್ದ ಮನುಷ್ಯರಿಗೆ ತನ್ನ ತಾಕತ್ತೇನೆಂದು ಪ್ರಕೃತಿ ತೋರಿಸಿ ಕೊಟ್ಟಿದೆ - ನಿಮ್ಮೆಲ್ಲರನ್ನೂ ಕೆಲವೇ ಗಂಟೆಗಳಲ್ಲಿ ಹೊಸಕಿ ಹಾಕುವ ತಾಕತ್ತು ತನಗಿದೆ ಎಂದು ಸಾಬೀತು ಪಡಿಸಿದೆ. |
ಹವಾಮಾನ ಬದಲಾವಣೆಯಿಂದ ಭೂಮಿ ತತ್ತರಿಸುತ್ತಿದೆ. "ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಅದು ಜೀವಕ್ಕೇ ಕುತ್ತು, ಅದನ್ನು ನಿಯಂತ್ರಿಸಿ" ಅಂದಾಗೆಲ್ಲ ಉಡಾಫೆ ಮಾಡಿದೆವು. ಅದರ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಿರಲಿಲ್ಲವೇ? ಈಗ ಕಾರ್ಖಾನೆಗಳು ಮುಚ್ಚಿ, ವಾಹನಗಳು ಚಲಿಸದೆ ನಿಂತು, ಜಗತ್ತಿನ ಮಹಾನಗರಗಳಲ್ಲಿ ವಾಯುಮಾಲಿನ್ಯ ಹೇಗೆ ಕಡಿಮೆಯಾಗಿದೆ, ಗಮನಿಸಿ. ಅಂದರೆ, ಅದು ಸಾಧ್ಯವಿತ್... |
ಯಾಕೆ ಹೀಗಾಯಿತು? ಯಾಕೆಂದರೆ, ಪ್ರಗತಿ ಬಗ್ಗೆ ನಮ್ಮ ಕಲ್ಪನೆಗಳೇ ಪ್ರಶ್ನಾರ್ಹ. ಈ ಜಗತ್ತನ್ನು ಆಳುತ್ತಿರೋದು, ಬೃಹತ್ ಕಂಪೆನಿಗಳು ಮತ್ತು ಪ್ರಭಾವಿ ರಾಜಕಾರಣಿಗಳು. ಬೃಹತ್ ಕಂಪೆನಿಗಳಿಗೆ ಲಾಭದ ಕೊಳ್ಳೆ ಮತ್ತು ಅವುಗಳ ಷೇರುಗಳ ಮೌಲ್ಯವೃದ್ಧಿಯೇ ಮುಖ್ಯ! ಪ್ರಭಾವಿ ರಾಜಕಾರಣಿಗಳಿಗಂತೂ ಮುಂದಿನ ಚುನಾವಣೆ ಗೆಲ್ಲುವುದೇ ಮುಖ್ಯ. ಅದರಿಂದಾಗಿ ಅವರ "ಮುಂದಾಲೋಚನೆ" ಮುಂದಿನ ನಾಲ್ಕೈದು ವರುಷಗಳ ವರೆಗೆ ಮಾತ್... |
ಅವರೆಲ್ಲರೂ ಈಗ ತತ್ತರಿಸಿದ್ದಾರೆ. ಯಾಕೆಂದರೆ, ವೈರಸಿನ ಧಾಳಿ ಇಲ್ಲಿ, ಈ ಕ್ಷಣದಲ್ಲಿ ನಮಗೆಲ್ಲರಿಗೂ ಮುಖಾಮುಖಿ. ಕಳೆದ ವರುಷ (೨೦೧೯) ಗ್ರೀನ್ಲ್ಯಾಂಡಿನಲ್ಲಿ ೬೦೦ ಬಿಲಿಯನ್ ಟನ್ ತೂಕದ ಮಂಜುಗಡ್ಡೆ ಕರಗಿದೆ. ಇದು ಹಿಂದಿನ ಹಲವು ವರುಷಗಳಿಗೆ ಹೋಲಿಸಿದಾಗ ಇಮ್ಮಡಿಗಿಂತ ಅಧಿಕ. ಇದರಿಂದಾಗಿ ಸಮುದ್ರದ ನೀರಿನ ಮಟ್ಟ ೨.೨ ಮಿಮೀ ಏರಿಕೆಯಾಗಿದೆ ಎಂದು ಪರಿಸರ ತಜ್ನರು ಎಚ್ಚರಿಸಿದರು. ಆಗ "ಅಷ್ಟೇ ತಾನೇ, ಅದ... |
ಶ್ರೀಮಂತರಿಗೆ ಕೊರೊನಾ ವೈರಸಿನ ಧಾಳಿಯಿಂದ ಏನೂ ಆಗಲಿಕ್ಕಿಲ್ಲ; ಅವರ ಸಂಪತ್ತು ಸ್ವಲ್ಪ ಕಡಿಮೆಯಾದೀತು, ಅಷ್ಟೇ. ಮಧ್ಯಮ ವರ್ಗದವರ ಆದಾಯ ಸ್ಪಲ್ಪ ಕಡಿಮೆಯಾದೀತು; ಅವರಿಗೆ ತಮ್ಮ ಸಾಲಗಳ ಕಂತು ಕಟ್ಟಲು ಕಷ್ಟವಾದೀತು. ಕೂಲಿಕಾರ್ಮಿಕರಿಗೆ ಮಾತ್ರ ಬದುಕುವುದೇ ಕಷ್ಟವಾದೀತು; ಯಾಕೆಂದರೆ ಅವರಿಗೆ ದಿನದಿನದ ಮಜೂರಿ ಸಿಕ್ಕುವುದಿಲ್ಲ; ಆಹಾರ ಸಿಕ್ಕುವುದೂ ದುಸ್ತರವಾದೀತು. ಢೆಲ್ಲಿಯಿಂದ ತಮ್ಮತಮ್ಮ ಊರುಗಳಿಗೆ ... |
ಅಂತೂ, ಲಾಕ್ಡೌನ್ ಸಮಯದಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಿರಲಿಲ್ಲ. ಅನಂತರವೂ ಬಹುಪಾಲು ಜನರು ಭಯದಿಂದ ಯಾರನ್ನೂ ಸಂಪರ್ಕಿಸುತ್ತಿಲ್ಲ. ಆದ್ದರಿಂದ ಇದು ಎಲ್ಲರೂ ತಮ್ಮ ಬದುಕನ್ನೊಮ್ಮೆ ಅವಲೋಕಿಸಬೇಕಾದ ಸಮಯ. ಬದುಕಿನ ಪರಮಗುರಿಗಳೆಂದು ಬಹುಪಾಲು ಜನರು ನಂಬಿದ್ದೆಲ್ಲವೂ ಬುಡಮೇಲಾಗಿದೆ. ಸ್ವಂತ ಮನೆ, ಸೈಟುಗಳು, ದೊಡ್ಡ ಕಾರುಗಳು, ಬಂಗಾರದ ಒಡವೆಗಳು, ಇಲೆಕ್ಟ್ರಾನಿಕ್ ಸಾಧನಗಳು, ಐಷಾರಾಮಿ ಉಡುಪುಗಳು... |
ಹಾಗಾದರೆ, ಜೀವಿಸಲು ಹಣ ಬೇಡವೇ? ಎಂಬ ಪ್ರಶ್ನೆ ಹಲವರದು. ಹಣ ಬೇಕು. ಆದರೆ ಹಣ ಯಾಕೆ ಬೇಕು ಎಂದು ಈಗಲಾದರೂ ಯೋಚಿಸಬೇಕು. ಆಹಾರ, ಉಡುಪು, ವಸತಿಗಾಗಿ ಹಣ ಬೇಕು; ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚಗಳಿಗಾಗಿ ಹಣ ಬೇಕು; ವೃದ್ಧಾಪ್ಯದ ದಿನಗಳ ಖರ್ಚಿಗಾಗಿಯೂ ಹಣ ಬೇಕು. ಅಂದರೆ, ದಿನನಿತ್ಯದ ಜೀವನವೆಚ್ಚ, ಆರೋಗ್ಯ ರಕ್ಷಣೆ, ಮಕ್ಕಳ ಜವಾಬ್ದಾರಿ ನಿರ್ವಹಣೆ ಮತ್ತು ಭವಿಷ್ಯದ ಭದ್ರತೆಗಾಗಿ ಹಣ ಅಗತ್ಯ. ... |
ನೆನಪಿರಲಿ, ಹಾಗೆ ಗುಡ್ಡೆ ಹಾಕಿಕೊಂಡ ಹಣ ಯಾವ ಉಪಯೋಗಕ್ಕೂ ಬಾರದೆ ಹೋದೀತು. ಯಾಕೆಂದರೆ, ಬದುಕಿನಲ್ಲಿ ಮೂಲಭೂತ ಅಗತ್ಯಗಳು ಮತ್ತು ಭದ್ರತೆ - ಇವನ್ನು ಸಾಧಿಸಿದ ನಂತರವಾದರೂ, ಇವೆಲ್ಲಕ್ಕಿಂತ ಮಿಗಿಲಾದದ್ದರ ಬಗ್ಗೆ ಗಮನ ಹರಿಸಬೇಕು - ಅದುವೇ ನೆಮ್ಮದಿ. |
ಇದೀಗ, ನಮ್ಮನಮ್ಮ ಬದುಕಿನ ನೆಮ್ಮದಿಗಾಗಿ ಹೆಜ್ಜೆಯಿಡಬೇಕಾದ ಹೊತ್ತು ಬಂದಿದೆ. ನಮಗೆ ಅತ್ಯಂತ ಖುಷಿ ಕೊಡುವ ಚಟುವಟಿಕೆಗಳಲ್ಲಿ ಆಗಾಗ / ದಿನದಿನವೂ ತೊಡಗಿಕೊಳ್ಳುವ ಸಮಯ ಬಂದಿದೆ: ಒಳ್ಳೆಯ ಪುಸ್ತಕಗಳ ಓದು; ಮುದ ನೀಡುವ ಸಂಗೀತ ಕೇಳುವುದು; ಸಂಗೀತ ಸಾಧನಗಳ ನುಡಿಸುವಿಕೆ; ಚಿಂತನೆಗೆ ಹಚ್ಚುವ ಉಪನ್ಯಾಸ ಹಾಗೂ ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು/ ನೋಡುವುದು; ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸುವ... |
ಈಗಲಾದರೂ ಒಪ್ಪಿಕೊಳ್ಳೋಣ: ನಮಗೆ ಸಿಕ್ಕಿರುವುದು ಇದೊಂದೇ ಬದುಕು. ಈ ಬದುಕಿನ ಅವಧಿ ಸೀಮಿತ. ಆದ್ದರಿಂದ, ಕೊರೊನಾ ವೈರಸಿನಂತಹ ಮಹಾಮಾರಿ ಮನೆಯ ಕದ ತಟ್ಟಿದ ವರುಷ ೨೦೨೦ರ ಮುಕ್ತಾಯದ ದಿನ, ಹೊಸ ವರುಷದ ಹೊಸ್ತಿಲಲ್ಲಿ ನಿಂತಿರುವಾಗ, ಬದುಕಿನಲ್ಲಿ ಎಲ್ಲದಕ್ಕಿಂತ ಮುಖ್ಯವಾದ ನೆಮ್ಮದಿಗಾಗಿ ದಿನದಿನವೂ ಸಮಯ ಮೀಸಲಿಡುವ ಸಂಕಲ್ಪ ಮಾಡೋಣ. ಈಗಲೂ ಆ ಸಂಕಲ್ಪ ಮಾಡದಿದ್ದರೆ ಇನ್ಯಾವಾಗ ಮಾಡುವುದು? |
Subsets and Splits
No community queries yet
The top public SQL queries from the community will appear here once available.