text stringlengths 0 61.5k |
|---|
ಕೆವಿನ್ ಡ್ಯುರಾಂಟ್ ಗಾಯದ ಅಪ್ಡೇಟ್: ವಾರಿಯರ್ಸ್ ಅಕಿಲ್ಸ್ನನ್ನು ಹಾನಿಗೊಳಗಾಗಬಹುದೆಂದು ಭಯಪಡುತ್ತಾರೆ; ಏನು ಹಿನ್ನಡೆ ಅಂದರೆ ಮುಂದೆ ಹೋಗುವುದು – ಸಿಬಿಎಸ್ ಸ್ಪೋರ್ಟ್ಸ್ – Bengluru Viral News |
ಸೋಮವಾರ ರಾತ್ರಿ ಗೇಮ್ 5 ರಲ್ಲಿ ಟೊರೊಂಟೊ ರಾಪ್ಟರ್ ವಿರುದ್ಧ ಗೋಲ್ಡನ್ ಸ್ಟೇಟ್ ವಾರಿಯರ್ಸ್ ಭಾರೀ ಜಯ ಸಾಧಿಸಿದೆ . ಅವರು ಪ್ರಮುಖ ನಷ್ಟ ಅನುಭವಿಸಿದರು. ಕೆವಿನ್ ಡ್ಯುರಾಂಟ್ ತನ್ನ ಕರುವನ್ನು ಹದಗೆಟ್ಟ ನಂತರ ತನ್ನ ಮೊದಲ ಪಂದ್ಯದಲ್ಲಿ ಬಲವಾದ ಅಕಿಲ್ಸ್ ಗಾಯದಿಂದ ಬಳಲುತ್ತಿದ್ದ ಎರಡನೇ ತ್ರೈಮಾಸಿಕದಲ್ಲಿ ಆಟವನ್ನು ಬಿಡಲು ಬಲವಂತವಾಗಿ ಹೊರಟನು ಮತ್ತು ಈಗ ಅವರು ಹೇಗೆ ಗಂಭೀರವಾಗಿ ಕಲಿಯುವ ಮೊದಲು ವೈ... |
ಪಾಶ್ಚಾತ್ಯ ಕಾನ್ಫರೆನ್ಸ್ ಸೆಮಿಫೈನಲ್ನಲ್ಲಿ ಹೂಸ್ಟನ್ ರಾಕೆಟ್ಸ್ ವಿರುದ್ಧ ಅನುಭವಿಸಿದ ಕರು ಗಾಯದ ಕಾರಣದಿಂದಾಗಿ ಒಂದು ತಿಂಗಳ ಕಾಲ ಖರ್ಚು ಮಾಡಿದ ನಂತರ ಡ್ಯುರಾಂಟ್ ಸೋಮವಾರ ರಾತ್ರಿ ರಾಪ್ಟರ್ಸ್ ವಿರುದ್ಧ ಗೇಮ್ 5 ಗಾಗಿ ಕ್ರಮ ಕೈಗೊಂಡರು. ಅಂತಿಮ ಫೈನಲ್ಸ್ ಎಂವಿಪಿ ಅವರು ಶುಕ್ರವಾರದ ಆರಂಭದಲ್ಲೇ ಹೊರಬಂದರು , ಮೊದಲ ಮೂರು ತ್ರೈಮಾಸಿಕದಲ್ಲಿ ಅವರು 11 ಅಂಕ ಗಳಿಸಿದರು. ದುರದೃಷ್ಟವಶಾತ್, ಅವನ ಬಲ ... |
ಅರ್ಧಾವಧಿಯ ವಿರಾಮದ ನಂತರ, ವಾರಿಯರ್ಸ್ ಘೋಷಿಸಿತು ಡ್ಯುರಾಂಟ್ ಆಟದ ಮರಳಲು ಸಾಧ್ಯತೆ ಇಲ್ಲವೆಂದು ಕಾರಣ "ಬಲ ಕಡಿಮೆ ಕಾಲಿನ ಗಾಯದಿಂದ" ಮತ್ತು ಮಂಗಳವಾರ ಒಂದು MRI ಪಡೆಯುತ್ತಾನೆ. ಎಂಆರ್ಐ ನಡೆಸುವ ತನಕ ಗಾಯ ಎಷ್ಟು ತೀವ್ರವಾಗಿತ್ತೆಂದು ಅವರು ತಿಳಿದಿರುವುದಿಲ್ಲವಾದರೂ, ಇಎಸ್ಪಿಎನ್ ನ ರಮೋನಾ ಶೆಲ್ಬರ್ನ್ ಮತ್ತು ಆಡ್ರಿಯನ್ ವೊಜ್ನಾರೊವ್ಸ್ಕಿ ಅವರು ಮಂಗಳವಾರ ಡುರಾಂಟ್ರ ಎಮ್ಆರ್ಐ ಅನ್ನು ನಂಬುತ್ತಾ... |
ಆಟದ ನಂತರ, ಬ್ಯಾಸ್ಕೆಟ್ಬಾಲ್ ಕಾರ್ಯಾಚರಣೆಗಳ ಒಂದು ಗೋಚರವಾಗುವ ಭಾವನಾತ್ಮಕ ವಾರಿಯರ್ಸ್ ಅಧ್ಯಕ್ಷ ಬಾಬ್ ಮೈಯರ್ಸ್ ಅವರು ಟೊರೊಂಟೊದಲ್ಲಿ ಹಾಜರಿದ್ದ ಮಾಧ್ಯಮ ಸದಸ್ಯರನ್ನು ಭೇಟಿಯಾದರು ಮತ್ತು ಡ್ಯುರಾಂಟ್ ಅವರು ವಾಸ್ತವವಾಗಿ ಅಕಿಲ್ಸ್ ಗಾಯದಿಂದ ಬಳಲುತ್ತಿದ್ದಾರೆ ಎಂದು ದೃಢಪಡಿಸಿದರು, ಆದರೆ ಗಾಯದ ಸಂಪೂರ್ಣ ವ್ಯಾಪ್ತಿಯು ಇನ್ನೂ ತಿಳಿದಿಲ್ಲವೆಂದು ದೃಢಪಡಿಸಿತು. |
"ಇದು ಅಕಿಲ್ಸ್ ಗಾಯಗೊಂಡಿದೆ," ಮೈಯರ್ಸ್ ಹೇಳಿದರು, ಕಣ್ಣೀರು ಹೋರಾಡುತ್ತಿರುವಾಗ. "ನಾನೊಬ್ಬ ಗೊತ್ತಿಲ್ಲ ನನಗೆ ನಾಳೆ ಒಂದು ಎಮ್ಆರ್ಐ ಇರುತ್ತದೆ … ನಾನು ಯಾರನ್ನಾದರೂ ಬ್ಲೇಮ್ ಎಂದು ನಂಬುವುದಿಲ್ಲ ಆದರೆ ನಾನು ಈ ಪ್ರಪಂಚವನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ನೀವು ಮಾಡಬೇಕಾದರೆ ನೀವು ನನ್ನನ್ನು ದೂಷಿಸಬಹುದು. ನಮ್ಮ ಬ್ಯಾಸ್ಕೆಟ್ಬಾಲ್ ಕಾರ್ಯಾಚರಣೆ ಇಲಾಖೆಯನ್ನು ರನ್ ಮಾಡಿ. " |
ಮೂರನೇ ತ್ರೈಮಾಸಿಕದಲ್ಲಿ, ಡ್ಯುರಾಂಟ್ನ ಇತ್ತೀಚಿನ ಗಾಯದ ಬಗ್ಗೆ ಗಂಭೀರವಾದ ಮತ್ತೊಂದು ಸೂಚನೆಯೊಂದಿಗೆ ಅಭಿಮಾನಿಗಳನ್ನು ಒದಗಿಸುವ ಊರುಗೋಲಲ್ಲಿ ಸ್ಕೋಟಿಯಾಬ್ಯಾಂಕ್ ಅರೆನಾದಲ್ಲಿ ವಾರಿಯರ್ಸ್ ಲಾಕರ್ ಕೋಣೆಯನ್ನು ಬಿಟ್ಟುಬಿಡಲಾಗಿದೆ. |
ಡ್ಯುರಾಂಟ್ನ ಗಾಯವು ವಾರಿಯರ್ಸ್ಗೆ ದೀರ್ಘಕಾಲೀನ ಪರಿಣಾಮಗಳನ್ನುಂಟುಮಾಡುತ್ತದೆ, ಮತ್ತು ಲೀಗ್ ದೊಡ್ಡದಾಗಿದೆ, ಆದರೆ ಅಲ್ಪಾವಧಿಗೆ ಗೋಲ್ಡನ್ ಸ್ಟೇಟ್ ಅನ್ನು ತಮ್ಮ ತಂಡಗಳ ಮಧ್ಯದಲ್ಲಿ ಒಂದು ಪ್ರಮುಖ ರಂಧ್ರವನ್ನು ಬಿಡುವುದನ್ನು ಮುಂದುವರೆಸಿದೆ. ಸ್ಟೀಫ್ ಕರಿ ಮತ್ತು ಕ್ಲೇ ಥಾಂಪ್ಸನ್ ಡ್ಯುರಾಂಟ್ ರ ಅನುಪಸ್ಥಿತಿಯಲ್ಲಿ ವಾರಿಯರ್ಸ್ಗೆ ಭಾರೀ ಹೊರೆ ಹೊತ್ತಿದ್ದಾರೆ, ಆದರೆ ಫೈನಲ್ಗಳ ಉದ್ದಕ್ಕೂ ಆಕ್ರಮಣ... |
ಗೇಮ್ 5 ರಲ್ಲಿ ಡ್ಯುರಾಂಟ್ ಸಂಕ್ಷಿಪ್ತ ಕ್ರಮದಲ್ಲಿ ಕಂಡಾಗ, ವಾರಿಯರ್ಸ್ ಅವರ ಮೇಲಿನ-ನ್ಯಾಯಾಲಯದ ಕೊಡುಗೆಗಳಿಂದ ಸ್ಪಷ್ಟವಾಗಿ ಪ್ರಯೋಜನ ಪಡೆದರು. ಈಗ ಅವರು ತಮ್ಮ ಮುಂಭಾಗದ ಕಡೆಯ ಇತರ ಸದಸ್ಯರು ಆಕ್ರಮಣಕಾರಿ ಅಂತ್ಯದಲ್ಲಿ ನಿಲ್ಲುತ್ತಾರೆ ಎಂದು ಭಾವಿಸಬೇಕಾಗಿದೆ. |
ಸರಣಿಯ ಉಳಿದ ಭಾಗವನ್ನು ಡ್ಯುರಾಂಟ್ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪರಿಗಣಿಸಿ, ರಾಪ್ಟರ್ಗಳು ಮನೆಗೆ ಹೋಗಬೇಕಾದರೆ ಮೆಚ್ಚಿನವುಗಳಾಗಿ ಮುಂದುವರೆಸುತ್ತಾರೆ. ಗೇಮ್ಸ್ 6 ಮತ್ತು 7 ರಲ್ಲಿ, ಹೋಮ್ ತಂಡವು 57 ಪ್ರತಿಶತವನ್ನು ಗೆಲ್ಲುತ್ತದೆ, ಸ್ಪೋರ್ಟ್ಸ್ಲೈನ್ ದತ್ತಾಂಶ ವಿಜ್ಞಾನಿ ಸ್ಟೀಫನ್ ಒಹ್ ಪ್ರಕಾರ, ರಾಪ್ಟರ್ಸ್ ಪ್ರಸ್ತುತ ಫೈನಲ್ಗಳನ್ನು 75 ಪ್ರತಿಶತ ಸಿಮ್ಯುಲೇಶನ್ ಮತ್ತು ವಾರಿಯರ್ಸ್ 2... |
ಅವನ ದೀರ್ಘಕಾಲೀನ ಆರೋಗ್ಯವು ಈಗ ಪ್ರಶ್ನಿಸುತ್ತಿರುವಾಗ, ಗೇಮ್ 5 ರಲ್ಲಿ ಜಯಗಳಿಸಿದ ನಂತರ ಡ್ಯುರಾಂಟ್ ತನ್ನ ತಂಡದ ಸಹ ಆಟಗಾರರಿಗೆ ಬೆಂಬಲವನ್ನು ತೋರಿಸಲು ಸಾಮಾಜಿಕ ಮಾಧ್ಯಮಕ್ಕೆ ಕರೆದೊಯ್ದರು. |
"ನಾನು ಆತ್ಮದಲ್ಲಿ ಆಳವಾಗಿ ನೋಯಿಸಿದ್ದೇನೆ ಇದೀಗ ನಾನು ಸುಳ್ಳು ಹೇಳಲಾರೆ" ಎಂದು ಡ್ಯುರಾಂಟ್ ಬರೆದರು. "ಆದರೆ ನನ್ನ ಸಹೋದರ ಈ ಗೆಲುವು ನೋಡಿದ ಟಕಿಲಾ ಶಾಟ್ ತೆಗೆದುಕೊಳ್ಳುವ ಹಾಗೆ, ನಾನು ಹೊಸ ಜೀವನ ಸಿಕ್ಕಿತು. # ಡಬ್" |
ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತ ಸಂಗ್ರಹ ಅಭಿಯಾನ | V4News |
ಮಂಗಳೂರು: ಭಾರತೀಯ ರೆಡ್ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ರಕ್ತ ಸಂಗ್ರಹ ಅಭಿಯಾನ ಜ.13ರಂದು ಆರಂಭಗೊಳ್ಳಲಿದೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ನಡೆಯಲಿರುವ ರಕ್ತ ಸಂಗ್ರಹ ಅಭಿಯಾನಕ್ಕೆ ಲೇಡ್ ಹಿಲ್ನ ಪತ್ರಿಕಾಭವನದ ಮುಂಭಾಗದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಲಿರುವರು ಎಂದು ಸಿಎ ಶಾಂತರಾಮ್ ಶೆಟ್ಟಿ ತಿಳಿಸಿದರು. |
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ರಕ್ತಸಂಗ್ರಹ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಅಭಿಯಾನ ಜ.16ರ ತನಕ ನಡೆಯಲಿದೆ. ರಕ್ತ ಸಂಗ್ರಹಕ್ಕೆ ರೆಡ್ ಕ್ರಾಸ್ ರೋಟರಿ ಬಸ್ ನಗರದಾದ್ಯಂತ ಸಂಚರಿಲಿದ್ದು, ಈ ಬಸ್ನಲ್ಲಿ ಒಮ್ಮೆಲೆ ಮೂವರಿಗೆ ರಕ್ತದಾನಕ್ಕೆ ವ್ಯವಸ್ಥೆ ಇದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿರುವ ರೆಡ್ಕ್ರಾಸ್ ರಕ್ತನಿಧಿ ದಿನದ 24 ... |
ಸುದ್ದಿಗೋಷ್ಟಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮಾ, ಸದಸ್ಯರಾದ ಬಿ.ರವೀಂದ್ರ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ, ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. |
Tags:#District Collector Dr.K.V. Rajendra#mangaluru#RED CROSS#v4news karnataka#v4streamV4News |
Previous : ಕೃಷಿ ಕಾಯ್ದೆಗಳ ಜಾರಿಯನ್ನು ನೀವು ತಡೆಯುತ್ತೀರೊ, ಇಲ್ಲವೇ ನಾವೇ ತಡೆಯಬೇಕೊ: ಕೇಂದ್ರಕ್ಕೆ ಸುಪ್ರೀಮ್ ಕೋರ್ಟ್ ತರಾಟೆ, ರೈತರ ಬೇಡಿಕೆ ಆಲಿಸಲು ಸಮಿತಿ ರಚನೆ |
Next : ತುಳುನಾಡಿನ ದೈವಾರಾಧನೆಗೆ ತಮ್ಮದೇ ಆದ ಸಂಸ್ಕೃತಿ ಇದೆ ನಿಂದನೆ ಸರಿಯಲ್ಲ : ಯುವ ತುಳುನಾಡು ಕುಡ್ಲ ಸಂಘಟನೆ ಎಚ್ಚರಿಕೆ |
ದಿನದ ಅಪರಾಧಗಳ ಪಕ್ಷಿನೋಟ 11 ನೇ ಸೆಪ್ಟೆಂಬರ್ 2019 |
Home ಅಪರಾಧ ದಿನದ ಅಪರಾಧಗಳ ಪಕ್ಷಿನೋಟ 11 ನೇ ಸೆಪ್ಟೆಂಬರ್ 2019 |
admin September 11, 2019 September 11, 2019 ಅಪರಾಧ |
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:10.09.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. |
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ಗೋವಿಂದರಾಜ್, ೧ನೇ ಕ್ರಾಸ್, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರು ದಿನಾಂಕ.09.09.2019 ರಂದು ರಾತ್ರಿ 11.30 ಗಂಟೆಗೆ ಮನೆಯ ಮುಂಭಾಗಿಲು ತೆರೆದು ಗ್ರೀಲ್ಸ್ ಬಾಗಿಲಿಗೆ ಬೀಗ ಹಾಕಿಕೊಂಡು ಮಲಗಿಕೊಂಡಿದ್ದು, ಬೆಳಗ್ಗೆ 6.30 ಗಂಟೆಗೆ ನೋಡಿದಾಗ ಬೆಡ್ ರೂಂ ನಲ್ಲಿದ್ದ ಗಾಡ್ರೆ... |
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸತ್ಯಕುಮಾರ್ ಬಿನ್ ಮುರುಗನ್, ಸಂಜಯ್ಗಾಂಧಿನಗರ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ಮತ್ತು ಸ್ನೇಹಿತ ಲೋಕೇಶ್ ರವರು ಸೂಪರ್ XL ದ್ವಿಚಕ್ರ ವಾಹನ ಸಂಖ್ಯೆ KA-08-S-6061 ದಲ್ಲಿ ಮಾರಿಕುಪ್ಪಂ ಗ್ರಾಮಕ್ಕೆ ಹೊಗಿ ದಿನಾಂಕ 10.09.2019 ರಂದು ಮದ್ಯಾಹ್ನ 14.30 ಗಂಟೆಗೆ ಸ್ನೇಹಿತರಾದ ಅರ್ಜುನ್, ಸಂತ... |
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮ ಬಿನ್ ಲಕ್ಷ್ಮಯ್ಯ ಶೆಟ್ಟಿ, ಘಟ್ಟಮಾದಮಂಗಲ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು ಆರೋಪಿಗಳಾದ ಗೋಪಿನಾಥ್, ಶಾಂತಮ್ಮ ಮತ್ತು ಬಾಬುಶೇಟ್ಟಿ ರವರಿಗೂ ಮನೆಯ ಮುಂಬಾಗ ಜಾಗದ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ 10.09.2019 ರಂದು ಮದ್ಯಾಹ್ಮ 1.30 ಗಂಟೆಯಲ್ಲಿ ಆರೋಪಿಗಳು ದೂರುದಾರರೊಂದಿಗೆ ಜಗಳ... |
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಉಷಾ, ಮರದಘಟ್ಟ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಕ್ಕಳಾದ ಕು.ತೇಜ, 10 ವರ್ಷ, ಕು.ರಕ್ಷಿತಾ, 08 ವರ್ಷ, ನಾರಾಯಣಸ್ವಾಮಿ ರವರ ಮಗನಾದ 08 ವರ್ಷದ ಧನುಷ್, ರವಿರೆಡ್ಡಿ ರವರ ಮಕ್ಕಳಾದ 09 ವರ್ಷದ ರೋಹಿತ್, 10 ವರ್ಷದ ಕು. ವೈಷ್ಣವಿ, ಆನಂದ ಕುಮಾರ್ ರವರ ಮಗಳಾದ 11 ವರ್ಷದ ಕು.ವೀಣಾ ರವರ... |
25 ನೇ ಚಿತ್ರದ ತಯಾರಿಯಲ್ಲಿ 'ನೆನಪಿರಲಿ' ಪ್ರೇಮ್ |
ಬರೋಬ್ಬರಿ ನಾಲ್ಕು ಗೆಟಪ್ ಗಳಲ್ಲಿ ನಟಿಸುತ್ತಿರುವ ಪ್ರೇಮ್ |
ಬೆಂಗಳೂರು.ಮಾ.16: 'ಪ್ರಾಣ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಪ್ರೇಮ್ ಕುಮಾರ್. ನಂತರ ನಟಿಸಿದ 'ನೆನಪಿರಲಿ', 'ಜೊತೆ ಜೊತೆಯಲಿ' ಹಾಗೂ 'ಪಲ್ಲಕ್ಕಿ' ಚಿತ್ರಗಳು ಯಶಸ್ವಿಯಾದವು. ಹಾಗೆಯೇ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ವಿಶೇಷವೆಂದರೆ, ಈಗ ಅವರು 25 ನೇ ಚಿತ್ರದ ಸಿದ್ದತೆಯಲ್ಲಿದ್ದಾರೆ. |
ಹೌದು , 'ನೆನಪಿರಲಿ' ಪ್ರೇಮ್ ಅತಿ ಕಡಿಮೆ ಅವಧಿಯಲ್ಲಿಯೇ 24 ಚಿತ್ರಗಳನ್ನು ಪೂರೈಸಿದ್ದು, 25 ನೇ ಚಿತ್ರದತ್ತ ಗಮನ ಹರಿಸಿದ್ದಾರೆ. ಈಗಾಗಲೇ ಚಿತ್ರವು ಶುರುವಾಗುತ್ತಿದ್ದು, ಚಿತ್ರಕ್ಕೆ ನ್ಯೂರೋಲಾಜಿಸ್ಟ್ ಆಗಿರುವ ಡಾ. ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ನಾಲ್ಕು ವಿಭಿನ್ನ ಬಗೆಯ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. |
ಇನ್ನೂ ಹೆಸರಿಡದ ಈ ಹೊಸ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇನ್ನು ತಮ್ಮ 25ನೇ ಸಿನಿಮಾ ಸ್ವಲ್ಪ ವಿಭಿನ್ನವಾಗಿರಬೇಕೆಂದು ಸಿನಿಮಾ ನಿರ್ದೇಶನದ ಹೊಣೆಯನ್ನು ಹೊಸ ನಿರ್ದೇಶಕರಿಗೆ ಕೊಟ್ಟಿದ್ದಾರೆ ಪ್ರೇಮ್. |
ಇನ್ನು ರತ್ನಜ ನಿರ್ದೇಶನದ 'ನೆನಪಿರಲಿ' ಚಿತ್ರದ ಮೂಲಕ ಸ್ಟಾರ್ ಆದವರು ಪ್ರೇಮ್. ಅದೇ ಸಿನಿಮಾದ ನಟನೆಗಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಪಡೆದಿದ್ದರು. ಅಲ್ಲಿಂದ ಸುಮಾರು ಏಳು ಬೀಳುಗಳನ್ನು ಕಂಡಿದ್ದರು. ಕಳೆದ ವರ್ಷ ಅವರ 'ಲೈಫ್ ಜೊತೆ ಒಂದು ಸೆಲ್ಪೀ' ಬಿಡುಗಡೆಯಾಗಿತ್ತು. ಈಗ 25 ನೇ ಸಿನಿಮಾ ಶುರುವಾಗುತ್ತಿದೆ, ಅವರಿಗೆ ಶುಭವಾಗಲಿ. |
ದುಂದುವೆಚ್ಚ ಬಿಡಿ, ಉಳಿತಾಯದ ಕಡೆ ಗಮನಕೊಡಿ | Udayavani - ಉದಯವಾಣಿ |
ದುಂದುವೆಚ್ಚ ಬಿಡಿ, ಉಳಿತಾಯದ ಕಡೆ ಗಮನಕೊಡಿ |
Team Udayavani, Sep 10, 2018, 3:00 PM IST |
ಆಧುನಿಕ ಜಗತ್ತಿನಲ್ಲಿ ಬ್ರ್ಯಾಂಡ್, ಸ್ಟೇಟಸ್ಗಳ ಕಡೆಗೆ ಎಲ್ಲರೂ ಹೆಚ್ಚಿನ ಗಮನಕೊಡುವುದರಿಂದ ಹೆಚ್ಚು ಖರ್ಚಿಗೆ, ಸಾಲಕ್ಕೆ ಮೂಲ ಕಾರಣವಾಗಿದೆ. ದಿನನಿತ್ಯ ಬಳಸುವ ಚಿಕ್ಕ ವಸ್ತುಗಳು, ಮನೆಯ ಪೀಠೊಪಕರಣಗಳು, ಶಿಕ್ಷಣ, ಆಲಂಕಾರಿಕ ಸಾಮಗ್ರಿಗಳು... ಹೀಗೆ ಪ್ರತಿಯೊಂದರಲ್ಲೂ ನಾವು ಸ್ಟೇಟಸ್ ಬಗ್ಗೆ ಚಿಂತೆ ಮಾಡುತ್ತೇವೆಯೇ ಹೊರತು, ಇದರಿಂದಾಗುವ ದುಂದು ವೆಚ್ಚದ ಕಡೆಗೆ ಗಮನ ನೀಡುವುದೇ ಇಲ್ಲ. ಒಮ್ಮೆ ಸ... |
ಮನೆಗೆ ದುಂದು ವೆಚ್ಚ |
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನೆಗಳ ವಿಷಯದಲ್ಲಿ ಹೆಚ್ಚಿನ ದುಂದು ವೆಚ್ಚವನ್ನು ಗಮನಿಸಬಹುದು. ಹಿಂದೆಲ್ಲ ಮನೆಯಲ್ಲಿ ಅದೆಷ್ಟು ಸದಸ್ಯರಿದ್ದರೂ ಮನೆಯೊಂದಕ್ಕೆ ಒಂದೇ ಬಾತ್ ರೂಮ್ಗಳು ಇರುತ್ತಿದ್ದವು. ಆದರೆ ಈಗ ಮನೆಯೊಂದರಲ್ಲಿ ಇರುವ ಜನರಿಗಿಂತ ಬಾತ್ರೂಮ್ಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಸರ್ವೆಯೊಂದು ಹೇಳುವಂತೆ 1990ರ ವೇಳೆಗೆ ವ್ಯಕ್ತಿಯೋರ್ವನ ಆದಾಯದಲ್ಲಿ ಸರಾಸರಿ 23ರಷ್ಟನ್ನು ಮನೆಗ... |
ಕಾರ್ಗಳ ಕ್ರೇಜ್ |
ಪ್ರಯಾಣಕ್ಕೆಂದು ಬಳಸುತ್ತಿದ್ದ ಕಾರುಗಳು ಇಂದು ಘನತೆಯ ವಿಷಯವಾಗಿ ಬದಲಾಗಿದ್ದು, ನಾವು ಅದಕ್ಕೆ ಪೂರಕವಾಗಿ ವರ್ತಿಸಲಾರಂಭಿಸಿದ್ದೇವೆ. ಸಮಾಜ ನಮ್ಮನ್ನು ಗುರುತಿಸ ಬೇಕು ಎಂಬ ಹಂಬಲದಿಂದ ಸಾಲ ಮಾಡಿ ತುಪ್ಪ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆ. ಕಡಿಮೆ ಬೆಲೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡುವುದು ಬೆರಳೆಣಿಕೆಯಷ್ಟು ಜನ ಮಾತ್ರ. ನಮಗೆ ಅರಿವಿದ್ದ... |
ಶಿಕ್ಷಣಕ್ಕಾಗಿ ವೆಚ್ಚ |
ಬದುಕಿಗೆ ದಾರಿ ದೀಪವಾಗುವ ಶಿಕ್ಷಣ ಇಂದು ವ್ಯಾವಹಾರವಾಗಿ ಬದಲಾಗುತ್ತಿದೆ. ಆರಂಭದಿಂದಲೇ ದುಂದುವೆಚ್ಚ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಬದಲು ಉನ್ನತ ಶಿಕ್ಷಣಕ್ಕೆ ಮಾತ್ರ ಸ್ವಲ್ಪ ಜಾಸ್ತಿ ವೆಚ್ಚ ಮಾಡುವ ಮೂಲಕ ಅಧಿಕ ಖರ್ಚನ್ನು ತಡೆಯಬಹುದು. ಉನ್ನತ ಅಂಕಗಳನ್ನು ಪಡೆಯುವ ಮೂಲಕ ಸ್ಕಾಲರ್ಶಿಪ್ ಗಳನ್ನು ಪಡೆಯಲು ಪ್ರಯತ್ನಿಸಿದಲ್ಲಿ ಮತ್ತಷ್ಟು ಆರ್ಥಿಕ ಹೊರೆ ಕಡಿಮೆಯಾಗಲಿದೆ. |
ಪ್ರಸನ್ನ ಹೆಗಡೆ ಊರಕೇರಿ |
ದುಂದುವೆಚ್ಚ ಬಿಡಿ |
Leave expense Lots of money |
ಉಳಿತಾಯದ ಕಡೆ ಗಮನಕೊಡಿ |
give attention to save |
ಎಟಿಎಂ ಸ್ಕಿಮ್ಮಿಂಗ್ ಇರಲಿ ಎಚ್ಚರ |
ಹಣ ಉಳಿತಾಯಕ್ಕೆ ಪಂಚ ಮಾರ್ಗ |
ಜನಾರ್ದನ ಗೌಡ ಪುತ್ತಿಲ ಅವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. |
ಜಾತಿ ಸಂಘಟನೆಗಳು ರಾಜಕೀಯದ ಏಣಿಗಳಲ್ಲ |
ಕಡಬ : ಜಾತಿ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕ ವಾಗಿರ ಬೇಕೇ ಹೊರತು ರಾಜಕೀಯ ಹಿತಾಸಕ್ತಿಯ ಏಣಿಗಳಾಗಿ ಬಳಕೆ... |
ನಿರ್ಣಯಗಳು ಹೊಸದಾಗಿರಲಿ |
ಹೊಸ ವರ್ಷದ ಆರಂಭದಲ್ಲಿದ್ದೇವೆ. ವೃತ್ತಿ ಬದುಕಿನಲ್ಲಿ ಉನ್ನತ ಸಾಧನೆಯನ್ನು ಮಾಡಲು ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳಲು ಇದು ಸಕಾಲ ಮತ್ತು... |
ಜವಾಬ್ದಾರಿ ಹೆಚ್ಚಿದರೆ ಭಯ ಬೇಡ |
ವೃತ್ತಿ ಅಥವಾ ಖಾಸಗಿ ಬದುಕು ಯಾವುದೇ ಇರಲಿ ಹೆಣ್ಮಕ್ಕಳು ಜವಾಬ್ದಾರಿ ಹೊತ್ತುಕೊಳ್ಳಲು ಹೆಚ್ಚಾಗಿ ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಅವರಲ್ಲಿ... |
ಭಯ ಬೇಡ ಬ್ರೇಕ್ನ ಅನಂತರ... |
ಕೆಲವು ವರ್ಷಗಳ ಕಾಲ ಯಾವುದೋ ಕಾರಣಕ್ಕಾಗಿ ಕೆಲಸಕ್ಕೆ ಗುಡ್ಬೈ ಹೇಳಿ, ಒಂದಿಷ್ಟು ಕಾಲದ ಅನಂತರ ಮತ್ತೇ ಕೆಲಸಕ್ಕೆ ಮರಳಬೇಕೆನ್ನುವ ಮಹಿಳೆಯರ... |
ಸಾಧನೆಯ ಶಿಖರವೇರಿದ ಮಹಿಳಾ ಎಂಜಿನಿಯರ್ಗಳು |
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಪುರುಷ ಪ್ರಧಾನ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿರುವ ಎಂಜಿನಿಯರಿಂಗ್ ವಿಭಾಗದಲ್ಲಿ ಇಂದು ಅನೇಕ... |
ಬಂಗಾಳದ ಜನರನ್ನು ಅರಾಜಕತೆಯತ್ತ ದೂಡುತ್ತಿದ್ದೀರಾ?; ದೀದಿಗೆ ಅಮಿತ್ ಶಾ ಪ್ರಶ್ನೆ | Is Mamata Pushing People Towards Anarchy Questions Amit Shah - Kannada Oneindia |
33 min ago ಭಾನುವಾರ ಯಡಿಯೂರಪ್ಪ ಪರ ಶ್ರೀಗಳ ಶಕ್ತಿ ಪ್ರದರ್ಶನ! |
50 min ago ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ |
| Published: Friday, April 9, 2021, 14:25 [IST] |
ಕೋಲ್ಕತ್ತಾ, ಏಪ್ರಿಲ್ 9: ಕೇಂದ್ರ ಭದ್ರತಾ ಪಡೆ ಸಂಬಂಧ ಹೇಳಿಕೆ ಕುರಿತಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹ ಸಚಿವ ಅಮಿತ್ ಶಾ, "ಬಂಗಾಳದ ಜನರನ್ನು ಅರಾಜಕತೆಯತ್ತ ದೂಡುತ್ತಿದ್ದೀರಾ ಹೇಗೆ" ಎಂದು ಪ್ರಶ್ನಿಸಿದ್ದಾರೆ. |
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, "ಚುನಾವಣೆ ಕಾರ್ಯಕ್ಕೆ ರಾಜ್ಯದಲ್ಲಿ ಸಿಎಪಿಎಫ್ ನಿಯೋಜಿಸಿದರೆ, ಅದು ಗೃಹ ಸಚಿವಾಲಯದ ಅಡಿಯಲ್ಲಿ ಬರುವುದಿಲ್ಲ. ಇದು ಚುನಾವಣಾ ಆಯೋಗದ ಅಡಿಯಲ್ಲಿ ಬರುತ್ತದೆ. ಟಿಎಂಸಿ ಅಭ್ಯರ್ಥಿಗಳ ಭಾಷಣದಿಂದಲೇ ಅವರು ಸೋಲಿನ ಒತ್ತಡದಲ್ಲಿರುವುದು ಕಂಡುಬರುತ್ತಿದೆ. ಸಿಆರ್ಪಿಎಫ್ ಸಿಬ್ಬಂದಿಗೇ ಘೇರೋ ಎಂದಿರುವ ಮುಖ್ಯಮಂತ್ರಿ ಅಥವಾ ಮುಖ್ಯಸ್ಥರ... |
"ಟಿಎಂಸಿ ಅಲ್ಪಸಂಖ್ಯಾತರ ಮತ ಗಳಿಸಲು ಏನೆಲ್ಲಾ ಮಾಡುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಅಲ್ಪಸಂಖ್ಯಾತರ ಮತಗಳೂ ಕೈಜಾರುತ್ತಿರುವ ಆತಂಕ ಟಿಎಂಸಿಗೆ ಕಾಡುತ್ತಿದೆ" ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ. |
ಸದ್ಯಕ್ಕೆ ಮುಗಿದಿರುವ ಮೂರು ಹಂತಗಳ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಇರುವುದು ಸಾಬೀತಾಗಿದೆ. ಈ ಮೂರು ಹಂತಗಳಲ್ಲಿ 68 ಸೀಟುಗಳಲ್ಲಿ ಬಿಜೆಪಿ 63 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. |
ಶನಿವಾರ ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯಲಿದ್ದು, ಗೃಹ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಕೋಲ್ಕತ್ತಾದ ಭವಾನಿಪುರದಲ್ಲಿ ಮನೆ ಮನೆ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಮೂರು ಹಂತದ ಚುನಾವಣೆಗಳು ಪೂರ್ಣಗೊಂಡಿವೆ. |
West Bengal Assembly Election 2021 mamata banerjee amit shah bjp tmc ಮಮತಾ ಬ್ಯಾನರ್ಜಿ ಅಮಿತ್ ಶಾ ಬಿಜೆಪಿ ಟಿಎಂಸಿ politics |
ಉಗ್ರ ಆರಿಫ್ ಅರ್ಜಿ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್ | Red Fort attack : Death convict Arif's review to be heard by SC in open court - Kannada Oneindia |
» ಉಗ್ರ ಆರಿಫ್ ಅರ್ಜಿ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್ |
ಉಗ್ರ ಆರಿಫ್ ಅರ್ಜಿ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್ |
Updated: Tuesday, January 19, 2016, 18:28 [IST] |
ನವದೆಹಲಿ, ಜನವರಿ 19 : ನವದೆಹಲಿಯ ಕೆಂಪು ಕೋಟೆ ಮೇಲಿನ ಉಗ್ರರ ದಾಳಿಯ ರೂವಾರಿ ಮೊಹಮದ್ ಆರೀಫ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಉಗ್ರರ ದಾಳಿ ಪ್ರಕರಣದಲ್ಲಿ ಆರಿಫ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಅದನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. |
2000 ಇಸವಿಯಲ್ಲಿ ಕೆಂಪುಕೋಟೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 25, 2000ದಲ್ಲಿ ಆರಿಫ್ನನ್ನು ಬಂಧಿಸಲಾಗಿತ್ತು. 2005ರ ಅಕ್ಟೋಬರ್ 24ರಂದು ಕೆಳಹಂತದ ನ್ಯಾಯಾಲಯ ಆರಿಫ್ಗೆ ಗಲ್ಲು ಶಿಕ್ಷೆ ವಿಧಿಸಿತು. [ಗಣರಾಜ್ಯೋತ್ಸವಕ್ಕಾಗಿ ಶ್ವಾನಗಳ ತಾಲೀಮು : ಚಿತ್ರಗಳು] |
ಇದನ್ನು ಪ್ರಶ್ನಿಸಿ ಆರಿಫ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ. 2007ರ ಡಿಸೆಂಬರ್ 13ರಂದು ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಕಾನೂನು ಹೋರಾಟ ಮುಂದುವರೆಸಿದ ಆರಿಫ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ. [ಜನವರಿ ಅಂತ್ಯಕ್ಕೆ ಭಾರತ-ಪಾಕ್ ಶಾಂತಿ ಮಾತುಕತೆ?] |
2011 ಆಗಸ್ಟ್ 10ರಂದು ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತು. ಪುನಃ ಸುಪ್ರೀಂಕೋರ್ಟ್ ಮೊರೆ ಹೋದ ಆರಿಫ್ ನಾನು 13 ವರ್ಷದ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದೇನೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಎಂದು ಅರ್ಜಿ ಸಲ್ಲಿಸಿದ. |
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ 2014ರಲ್ಲಿ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತು. ಈಗ ಪುನಃ ಕೋರ್ಟ್ ಆರಿಫ್ ಅರ್ಜಿಯ ವಿಚಾರಣೆಯನ್ನು ನಡೆಸಲು ಒಪ್ಪಿಗೆ ನೀಡಿದೆ. ಪ್ರತಿದಿನ ನಡೆಯುವ ಕಲಾಪದ ಜೊತೆಯೇ ಆರಿಫ್ ಅರ್ಜಿಯ ವಿಚಾರಣೆ ನಡೆಯಲಿದೆ. |
Read in English: Red Fort attack: SC to hear review plea |
supreme court, new delhi, terrorism, india, ಸುಪ್ರೀಂಕೋರ್ಟ್, ಕೆಂಪುಕೋಟೆ, ನವದೆಹಲಿ, ಭಯೋತ್ಪಾದನೆ, ಭಾರತ |
The Supreme Court of India will hear in open court the review petition filed by Mohammad Arif who was sentenced to death for his role in the December 2000 Red Fort terror shootout case. |
ಬೆಗುಸರಾಯ್: ಕನ್ಹಯ್ಯ ಬೆಂಬಲಿಗನ ಬರ್ಬರ ಹತ್ಯೆ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ May 19, 2019, 9:13 AM IST |
ಬೆಗುಸರಾಯ್, ಮೇ 19: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕನ್ಹಯ್ಯ ಪರ ಸಕ್ರಿಯವಾಗಿ ಪ್ರಚಾರ ಕೈಗೊಂಡಿದ್ದ ಸಿಪಿಐ ಕಾರ್ಯಕರ್ತ ಫಾಗೊ ತಂತಿ (60) ಎಂಬುವವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಾತಿಹನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. |
ಅಪಹರಣಕ್ಕೆ ಒಳಗಾಗಿದ್ದ ಸಣ್ಣ ರೈತನಾಗಿದ್ದ ಫಾಗೊ ಗುರುವಾರ ರಾತ್ರಿ ಭಾವನಾದಪುರದಲ್ಲಿ ಗಂಭೀರ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೆಗುಸರಾಯ್ ಸದರ್ ಆಸ್ಪತ್ರೆಗೆ ತಕ್ಷಣ ಅವರನ್ನು ಒಯ್ಯಲಾಯಿತಾದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. |
ಈ ನಡುವೆ ಕೃತ್ಯವನ್ನು ಖಂಡಿಸಿರುವ ಕನ್ಹಯ್ಯ ಕುಮಾರ್, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. |
ಪರ್ಚುಕಿ ಬಹಿಯಾರ್ ಎಂಬಲ್ಲಿಂದ ಮನೆಗೆ ವಾಪಸ್ಸಾಗುತ್ತಿದ್ದ ಫಾಗೊ ಅವರನ್ನು ಮಹಜಿ ಗ್ರಾಮದಿಂದ ಗುರುವಾರ ಸಂಜೆ ಅಪಹರಿಸಲಾಗಿತ್ತು ಎಂದು ಸಹೋದರ ರಾಮಚಂದ್ರ ತಂತಿ ಹೇಳಿದ್ದಾರೆ. "ಫಾಗೊ ಹಮ್ ಲೇ ಖೆ ರಹೇಂಗೆ ಆಝಾದಿ" ಎಂಬ ಘೋಷಣೆ ಇದ್ದ ಕೆಂಪು ಬಣ್ಣದ ಟಿ-ಷರ್ಟ್ ಧರಿಸಿದ್ದರು ಎಂದು ಠಾಣಾಧಿಖಾರಿ ಸಂತೋಷ್ ಕುಮಾರ್ ಶರ್ಮಾ ಹೇಳಿದ್ದಾರೆ. ಇದು ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮ... |
ಪೊಲೀಸರ ಕರ್ತವ್ಯಲೋಪ ಸಹೋದರನ ಹತ್ಯೆಗೆ ಕಾರಣ ಎಂದು ರಾಮಚಂದ್ರ ತಂತಿ ಆಪಾದಿಸಿದ್ದಾರೆ. ಫಾಗೊ ಹತ್ಯೆ ಬಗ್ಗೆ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಐದು ನಿಮಿಷದಲ್ಲಿ ಆತನನ್ನು ರಕ್ಷಿಸದಿದ್ದರೆ ಆತನನ್ನು ಹತ್ಯೆ ಮಾಡಲಾಗುತ್ತದೆ ಎಂದೂ ಮಾಹಿತಿ ನೀಡಲಾಗಿತ್ತು. ಇಷ್ಟಾಗಿಯೂ ಇಡೀ ಪೊಲೀಸ್ ತಂಡ ಅಪರಾಧಿಗಳ ಮುಂದೆ ಶರಣಾಗಿದೆ ಎಂದು ಸಿಪಿಐ ಮಾಜಿ ಶಾಸಕ ಅವಧೇಶ್ ಕುಮಾರ್ ದೂರಿದ್ದಾರೆ. ಇದು ರಾಜಕೀ... |
ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ - Sanjevani |
Home ಜಿಲ್ಲೆ ರಾಯಚೂರು ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ |
ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನ |
ಮಾನ್ವಿ.ಏ.೧೭-ರಕ್ತದಾನದಿಂದ ಮತ್ತೋಬ್ಬರ ಪ್ರಾಣ ರಕ್ಷಿಸಿದಂತಾಗುತ್ತದೆ ಮತ್ತು ಮಹಾದಾನ ರಕ್ತದಾನದಿಂದ ಆರೋಗ್ಯ ವೃದ್ದಿಗೆ ವರದಾನವಾಗುವ ರಕ್ತದಾನ ಶ್ರೇಷ್ಠದಾನ ಎಂದು ಮಾನ್ವಿ ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್. ಶರ್ಪುದ್ದೀನ ಪೋತ್ನಾಳ ಹೇಳಿದರು. ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ಯುವಕರ ಸಂಘದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ... |
ಜೀವನ್ಮರಣ ನಡುವೆ ಮತ್ತು ಅಪಘಾತ ಹಾಗೂ ಇನ್ನಿತರ ತುರ್ತು ಸಂಧರ್ಬಗಳಲ್ಲಿ ಆಪತ್ಕಾಲದಲ್ಲಿರುವ ವ್ಯಕ್ತಿಗಳಿಗೆ ಮತ್ತು ಬಡವರು, ದುರ್ಬಲ ವರ್ಗದ ಜನರು ತುರ್ತಾಗಿ ರಕ್ತ ಪಡೆಯಲು ಹಣಕಾಸಿನ ತೊಂದರೆ ಇರುವವರಿಗೆ ರಕ್ತದ ಅವಶ್ಯಕತೆಯಿದ್ದಾಗ ರಕ್ತದಾನ ಶಿಬಿರಗಳಿಂದ ಸಂಗ್ರಹಿಸಿದ ರಕ್ತವು ಸಹಕಾರಿಯಾಗಲಿದೆ ಎಂದರು. |
೧೮ ರಿಂದ ೬೦ ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ೩ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಈ ರಕ್ತದಾನದಿಂದ ನಿಮ್ಮ ಆರೋಗ್ಯ ಹಾಗೂ ದೇಹದ ಲವಲವಿಕೆ ಕಾಣಬಹುದು ಜೊತೆಗೆ ಇನ್ನೂಬ್ಬರ ಬಾಳಿಗೆ ಬೆಳಕಾಗುವಂತಹ ಮಹಾತ್ಕಾರ್ಯಕ್ಕೆ ಮುಂದಗಿರುವ ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂ ಯುವಕರ ಸಂಘಟಿಕರ ಕಾರ್ಯ ಶ್ಲಾಘನೀಯ ಎಂದು ಹೆಚ್. ಶರ್ಪುದ್ದೀನ ಪ್ರಶಂಸೆ ವ್ಯಕ್ತಪಡಿಸಿದರು. |
ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಸರಾಗವಾದ ರಕ್ತ ಸಂಚಲನೆ ಹಾಗೂ ಜ್ಙಾಪಕಶಕ್ತಿ, ಕೊಬ್ಬಿನಾಂಶ ಕಡಿಮೆ ಜೊತೆಗೆ ರಕ್ತದೊತ್ತಡ, ಹೃದಯಾಘಾತದಂತಹ ಅವಘಡಗಳು ಸಂಭವಿಸದಂತೆ ತಡೆಯುತ್ತದೆ ಎಂದು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ಡಾ.ಗುರುಶರ್ಮಾ ಹೇಳಿದರು. |
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಗ್ರಾಮದ ಯುವ ಮುಖಂಡರಾದ ನವೀನ್ ನಾಡಗೌಡ ಮಾತನಾಡುತ್ತ ಯುವಕರ ಈ ಮಹತ್ಕಾರ್ಯವನ್ನು ಶ್ಲಾಘಿಸುತ್ತ ಇನ್ನೂ ಹೆಚ್ಚಿನ ಸಾಮಾಜೀಕ ಸೇವೆ ಯುವಕರಿಂದ ನಡೆಯಲಿ ಎಂದು ಶುಭ ಹಾರೈಸಿದರು. |
ಈ ವೇಳೆ ಮುಖಂಡರಾದ ಶಿವುಕುಮಾರ ಗುಜ್ಜಲ್, ಶಿವುಕುಮಾರ ರಾಯಚೂರು, ಜಾಮೀಯ ಮಜೀದನ ಮೌಲಾನ್ ರಾಶೀದ್ ಜಮಾಲ್, ಬಸವರಾಜ ಉರ್ಲಗಡ್ಡಿ, ಖಾನ್ ಸಾಬ್, ಟಿಪ್ಪು ಸುಲ್ತಾನ, ಚನ್ನಪ್ಪ ಚಲುವಾದಿ, ಎಮ್.ಪಿ. ಶರೀಫ್, ಮೋದೀನ್ ಸಾಬ, ಜೆ.ಹುಸೇನ್ ಬಾಷ, ಜೆ.ಫಕೀರ ಸಾಬ, ರಫೀ, ಪಂಪಣ್ಣ, ಈರಣ್ಣ, ರಾಚಪ್ಪ, ಶರಣಪ್ಪ ಇಸ್ಮಾಯಿಲ್ ಆಪೀಜ್ ಸಾಬ, ಜಾಕೀರ್ ಪಾಷ, ಮನಸೂರ, ರಬ್ಬನಿ ಖಾದ್ರಿ, ಇರ್ಷಾದ್ ಖುರೇಷಿ, ಬಂದೇ ನವಾಜ... |
ಲೈಫ್ ಬಾಯ್ ಅನ್ನೋ ಇಟ್ಟಿಗೆ ಸೋಪಿನ ಇಂಟ್ರೆಸ್ಟಿಂಗ್ ಪುರಾಣವು! total views <% if ( today_view > 0 ) { %> , views today |
Subsets and Splits
No community queries yet
The top public SQL queries from the community will appear here once available.